ಇಂದ್ರಜಾಲ

Author : ವಿ. ಕೃಷ್ಣ

Pages 424

₹ 325.00




Year of Publication: 2019
Published by: ವಸಂತ ಪ್ರಕಾಶನ
Address: # 360, 10ನೇ ಮುಖ್ಯ, ಬಿ- ಮುಖ್ಯ ರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಎದುರು, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011
Phone: 08022443996

Synopsys

ಹಿಂದೂಧರ್ಮದ ದಾರ್ಶನಿಕ ಏಕತೆಯ ರಕ್ಷಣೆ ಎಂಬ ಉಪಶೀರ್ಷಿಕೆಯಡಿ ಲೇಖಕ ರಾಜೀವ್ ಮಲ್ಹೋತ್ರ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಲೇಖಕ ವಿ.ಕೃಷ್ಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಿಂದು ಧರ್ಮದ ಹಿರಿಮೆ-ಗರಿಮೆಗಳ, ಸನಾತನ ಸಂಸ್ಕೃತಿ, ಮಹತ್ವವನ್ನು ಪ್ರಸ್ತಾಪಿಸಿರುವ ಈ ಕೃತಿಯು, ಹಿಂದೂ ಧರ್ಮದ ವಿಶ್ವವ್ಯಾಪಿ ಅನ್ವಯಿಕತೆಯ ಕುರಿತು ಸಮರ್ಥಿಸಿಕೊಳ್ಳುತ್ತದೆ.

About the Author

ವಿ. ಕೃಷ್ಣ

ಹಿರಿಯ ಅನುವಾದಕ ವಿ.ಕೃಷ್ಣ ಅವರು 1950ರಲ್ಲಿ ಜನಿಸಿದರು. ಬಿ.ಕಾಂ. ಪದವೀಧರರು. ಹಲವಾರು ಸಂಸ್ಥೆಗಳ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಕನ್ನಡ ಹಾಗೂ ಭಾಷಾವಿಜ್ಞಾನದಲ್ಲಿ ಆಸಕ್ತಿವುಳ್ಳವರು. ತಮ್ಮ 35 ವರ್ಷಗಳ ಅಧ್ಯಯನದ ಫಲವಾಗಿ ಮೂರು ಸಂಪುಟಗಳಲ್ಲಿ 4750 ಪುಟಗಳಲ್ಲಿ ಹರಡಿಕೊಂಡಿರುವ 1.60.000 ಪದಗಳ ಬೃಹತ್ ಕನ್ನಡ-ಇಂಗ್ಲಿಷ್ ನಿಘಂಟನ್ನು ರೂಪಿಸಿದ್ದಾರೆ. ಇದು ಅಪರೂಪದ ಸಾಹಸಗಾಥೆ. ಕನಕದಾಸರ ಕೀರ್ತನೆಗಳ ‘ಶಬ್ಧಪ್ರಯೋಗಕೋಶ’ವನ್ನೂ ಪ್ರಕಟಿಸಿದ್ದಾರೆ. ಸಂಗೀತಶಾಸ್ತ್ರ, ಸಸ್ಯಶಾಸ್ತ್ರ, ಕಲೆ, ವಿಜ್ಞಾನ ಕ್ಷೇತ್ರದಲ್ಲೂ ಸಾಹಿತ್ಯ ಕೃಷಿ ಮಾಡಿದ್ದು, ಕುವೆಂಪು ಭಾಷಾಭಾರತಿಗಾಗಿ ಹಲವಾರು ಪುಸ್ತಕಗಳು, ಲೇಖನಗಳ ಅನುವಾದ, ಕಾಪಿ ಎಡಿಟಿಂಗ್ ಗಳನ್ನು ಸಹ ಮಾಡಿದ್ದಾರೆ. ಡಾ. ಅಂಬೇಡ್ಕರ್ ಸರಣಿ ಬರೆಹಗಳು, ದೀನದಯಾಳ್ ಉಪಾಧ್ಯಾಯ ...

READ MORE

Related Books