ಮಹಾವೀರನ ಮಾತುಕತೆ

Author : ಜಿ.ಪಿ. ರಾಜರತ್ನಂ

Pages 131

₹ 1.00




Year of Publication: 1937
Published by: ಶಾಕ್ಯ ಸಾಹಿತ್ಯ ಮಂಟಪ
Address: ಮಲ್ಲೇಶ್ವರಂ, ಬೆಂಗಳೂರು

Synopsys

ಶ್ವೇತಾಂಬರ ಸಿದ್ಧಾಂತ ಆಧರಿಸಿ ಲೇಖಕ ಜಿ.ಪಿ. ರಾಜರತ್ನಂ ಅವರು ‘ಮಹಾವೀರನ ಮಾತುಕತೆ ’ ಕೃತಿ ರಚಿಸಿದ್ದಾರೆ. ಭಗವಂತ ಶ್ರಮಣ ಮಹಾವೀರ (ಮಂಗಲಾಚಾರ, ಗರ್ಭಾವತರಣ, ಭಗವಂತನ ಜನನ, ಹನ್ನೆರಡು ವರುಷದ ತಪಸ್ಸು ಹೀಗೆ ವಿವಿಧ 10 ಶೀರ್ಷಿಕೆಯ ಅಧ್ಯಾಯಗಳು), ಭಗವಂತನ ಕಡೆಗಾಲದ ಮಾತು (ಮರದ ಎಲೆ, ಚಿತ್ತ ಮತ್ತು ಸಂಭೂತ, ರಥನೇಮಿ, ಕೇಶಿ ಗೌತಮ ಸಂವಾದ ಹೀಗೆ 10 ವಿ ವಿಧ ಶೀರ್ಷಿಕೆಗಳ ಅಧ್ಯಾಯಗಳು) , ಶ್ರೀ ವೀರಸ್ಮೃತಿ ಗಳನ್ನು ಕೃತಿಯು ಒಳಗೊಂಡಿದೆ.

About the Author

ಜಿ.ಪಿ. ರಾಜರತ್ನಂ
(05 December 1904 - 13 March 1979)

ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...

READ MORE

Related Books