ಮೃತ್ಯೋರ್ಮಾ ಅಮೃತಂಗಮಯ

Author : ಇಂದೂ ರಮೇಶ್

Pages 60

₹ 10.00




Year of Publication: 2005
Published by: ಸ್ವಾಮಿ ವಿವೇಕಾನಂದ ಯೋಗ ಪ್ರಕಾಶನ
Address: ನಂ.9, ಅಪ್ಪಾಜಪ್ಪ ಅಗ್ರಹಾರ, ಚಾಮರಾಜಪೇಟೆ, ಬೆಂಗಳೂರು- 560018
Phone: 26608645

Synopsys

‘ಮೃತ್ಯೋರ್ಮಾ ಅಮೃತಂಗಮಯ’ ನಾನು ಜೀಬೀಎಸ್ ಹಾಗೂ ವ್ಯಾಸ. ಲೇಖಕಿ ಇಂದೂ ರಮೇಶ್ ಅವರ ಕೃತಿ. ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಂದೂ ರಮೇಶ್ ಅವರು 'ಗೀಲನ್ ಬಾರ್ ರೇ ಸಿಂಡ್ರೋಮ್' ಎನ್ನುವ ನರಗಳ ಖಾಯಿಲೆಗೆ ಒಳಗಾಗುತ್ತಾರೆ. ಮತ್ತು ಆ ಖಾಯಿಲೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಆ ಖಾಯಿಲೆಯಿಂದ ಅವರು ಅನುಭವಿಸಿದ ನೋವು ಮತ್ತು ಚೇತರಿಸಿಕೊಂಡ ಬಗೆಯ ಕುರಿತು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಇದು ಬದುಕಿನ ಕುರಿತಾಗಿ ಭರಸೆಯ ಮೂಡಿಸುವ ವಿಭಿನ್ನ ಕೃತಿಯಾಗಿದ್ದು, ಓದುಗರಿಂದ ಮೆಚ್ಚುಗೆ ಪಡೆದಿದೆ. 

About the Author

ಇಂದೂ ರಮೇಶ್

ಭಾರತಕ್ಕೆ ಸ್ವಾತಂತ್ರ ಸಿಕ್ಕ ಸಂದರ್ಭದಲ್ಲಿ ಇಂದೂ ರಮೇಶ ಅವರಿಗೆ ಹತ್ತು ವರ್ಷ. ಮೈಸೂರು ಸಂಸ್ಥಾನ ವ್ಯಾಪ್ತಿಯ ವಿವಿಧೆಡೆ ಕನ್ನಡ ಮಾಧ್ಯಮದಲ್ಲಿ ಶಾಲಾ ಶಿಕ್ಷಣದ ನಂತರ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಸಮಾಜಶಾಸ್ತ್ರ ಹಾಗೂ ಇಂಗ್ಲಿಷ್ ಸಾಹಿತ್ಯ ಪದವಿ ಶಿಕ್ಷಣ ಪಡೆದರು. ಕನ್ನಡದ ಖ್ಯಾತ ದಿನಪತ್ರಿಕೆಯೊಂದರಲ್ಲಿ ಅವರ ಮೊದಲ ಲೇಖನ ಪ್ರಕಟವಾದಾಗ ಅವರಿಗೆ ಕೇವಲ 15 ವರ್ಷ. ಅವರು ಹತ್ತು ಹಲವು ಲೇಖನಗಳನ್ನು ಹಾಗೂ ಕಥೆಗಳನ್ನು ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಬರೆದು ಸಾಹಿತ್ಯ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.  ಬೆಂಗಳೂರಿನ ಆಕಾಶವಾಣಿ (ವಿವಿಧ ಭಾರತಿ) ಯಲ್ಲಿ 30ಕ್ಕೂ ಅಧಿಕ ವರ್ಷ ಕಾಲ ...

READ MORE

Related Books