ಭಾಗಾಯ್ತು

Author : ಸಂತೆಕಸಲಗೆರೆ ಪ್ರಕಾಶ್‌

Pages 112

₹ 60.00




Year of Publication: 2009
Published by: ಜ್ಯೋತಿ ಪ್ರಕಾಶನ
Address: ಜ್ಯೋತಿ ಪ್ರಕಾಶನ ವಿವೇಕನಂದ ಸರ್ಕಲ್‌ ಹತ್ತಿರ, ಮೈಸೂರು- 570023
Phone: 9844212231

Synopsys

'ಭಾಗಾಯ್ತು,' ತೋಟದ ಬೆಳೆ ಕುರಿತ ಕೃತಿ. ಒಂದು ಮಟ್ಟ ಲೇಖನ ಬರೆಯಲು ಆರಂಭಿಸಿ. ಆದರೆ, ಅದು ಒಂದು ಪುಟ್ಟ ಲೇಖನಕ್ಕೆ ಸೀಮಿತವಾಗದೆ ಬೆಳೆದ ಬರಹ. ತೋಟದ ಬೆಳೆಗಳಲ್ಲಿಯೂ ಇರುವ ಜಾನಪದೀಯ ಕಥೆಗಳ ಬಗೆಗಿನ ಕುತೂಹಲ, ಇದರಿಂದಾಗಿ ತೋಟದ ಬೆಳೆ ಕುರಿತು ವಿಸ್ತಾರವಾಗಿ ಅಧ್ಯಯನ ಮಾಡಬೇಕೆಂಬ ಹಂಬಲ, ಅಧ್ಯಯನ ಮಾಡಲು ಆರಂಭಿಸಿದ ನಂತರ ಬಿಚ್ಚಿಕೊಳ್ಳಲಾರಂಬಿಸಿದ ಜಾನಪದೀಯ ಕಥಾನಕಗಳು ಹೀಗೆ ಇವೆಲ್ಲ ಸೇರಿ ರೂಪುಗೊಮಡಿರುವ ಪುಸ್ತಕ ಇದು. ಒಂದೊಂದು ತೋಟದ ಬೆಳೆಯ ಹಿಂದೆ ಒಂದೊಂದು ಕಥೆ ಇದೆ. ಈ ಕಥೆಗಳು ಮನುಷ್ಯ ಸಂಬಂಧದೊಡನೆ ಹುಟ್ಟಿಕೊಂಡವು, ಹೀಗೆ ಹುಟ್ಟಿಕೊಂಡ ಕಥೆಗಳು ಕೇಳುವುದಕ್ಕೆ ಹಿತಕರವಾಗಿವೆ.

About the Author

ಸಂತೆಕಸಲಗೆರೆ ಪ್ರಕಾಶ್‌

ಮಂಡ್ಯ ಜಿಲ್ಲೆಯ ಸಂತೆಕಸಲಗೆರೆ ಗ್ರಾಮದವರು. ತಂದೆ ತಿಮ್ಮಪ್ಪಯ್ಯ ,ತಾಯಿ ಲಕ್ಷ್ಮಮ ,ಪ್ರಸ್ತುತ ಹೊಸದಿಗಂತ ದಿನಪತ್ರಿಕೆ , ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಸಮ್ಮಿಲನ(ಕವನ ಸಂಕಲನ-1993), ವಳ್ಳೂರ ನೆನೆದೇನು (1996). ಮುತ್ತಕೇರೋಕೆ ಮೊರವಾದ (1998), (ಗ್ರಾಮಗಳ ಸ್ಥಳ ಪುರಾಣ ಕುರಿತ ಜಾನಪದ ಕೃತಿಗಳು), ಭಾಗಾಯ(1999) (ತೋಟದ ಬೆಳೆಗಳು  ಕುರಿತು ಜಾನಪದ ಅಧ್ಯಯನ ಕೃತಿ) ಒಂದು ಸ್ವರ್ಗಕ್ಕಾಗಿ ,ಕರಗಿ ಹೋದವಳು, ನೀರು ನಿಂತ ನೆಲ, ಕತೆಗೂ ಊರಿಗೂ ಅಪಾರ ನಂಟು ( ಸಮಗ್ರ ಕತೆಗಳು)  ಮೆಲ್ಲಗೆ ಹಬ್ಬಿತ್ತು ಮಲ್ಲಿಗೆ ಗಮಲು ( ಜಾನಪದ ಗ್ರಾಮಗಳ ಆಧ್ಯಯನ). ಗ್ರಾಮಗಳ ಕುರಿತ ಸ್ಥಳಪುರಾಣ, ಜಾನಪದ ಅಧ್ಯಯನ ...

READ MORE

Related Books