ಕೃಷಿ ಕಾರಣ

Author : ಚನ್ನಪ್ಪ ಅಂಗಡಿ

Pages 128

₹ 75.00




Year of Publication: 2015
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಬೆಂಗಳೂರು- 560 018

Synopsys

‘ಕೃಷಿ ಕಾರಣ’ ಬಿ.ಟಿ. ಲಕ್ಷ್ಮಣ ದತ್ತಿನಿಧಿ ಪ್ರಶಸ್ತಿ ಪಡೆದ ಕೃಷಿ ಲೇಖನಗಳ ಸಂಗ್ರಹ. ಇಲ್ಲಿ ಉಳುವ ಒಕ್ಕಲು ಮಗನೊಂದಿಗೆ, ನಮ್ಮ ಕೃಷಿ ನಿನ್ನೆ, ಇಂದು ಮತ್ತು ನಾಳೆ, ಮಣ್ಣು ಪರೀಕ್ಷೆ ಏಕೆ, ಹೇಗೆ, ಒಪ್ಪಂದ ಕೃಷಿ, ಕೃಷಿಯ ನೈಸರ್ಗಿಕ ಸಂಪನ್ಮೂಲವಾಗಿ ಮಣ್ಣಿನ ಮಹತ್ವ, ತಾರಸಿಯಲ್ಲೊಂದು ತೋಟವ ಮಾಡಿದ- ಉಲ್ಲಾಸ ಗುಣಗಾ, ಭತ್ತದ ಕೃಷಿಯಲ್ಲಿ ಬಿತ್ತನೆ ಬೀಜದ ಮಹತ್ವ, ಕೃಷಿ ಮತ್ತು ಜಾನಪದ, ವಚನ-ಒಕ್ಕಲುತನ-ಸಾಮಾಜಿಕ ನ್ಯಾಯ, ಕೃಷಿ ಅಭಿವೃದ್ಧಿಯ ದಂತಕಥೆ-ಡಾ. ಎಸ್. ಡಬ್ಲ್ಯು.ಮೆಣಸಿಕಾಯಿ, ಕನಸುಗಾರ ಕೃಷಿ ವಿಜ್ಞಾನಿ ಡಾ. ಅರಕೇರಿ, ಮಣ್ಣಿನ ಸವಕಳಿ, ಇರಲೊಂದಿಷ್ಟು ಕಳಕಳಿ, ವೈಜ್ಞಾನಿಕ ಧಾನ್ಯ ಸಂಗ್ರಹಣೆ, ಪಕ್ಕಾಕೋಠಿ: ಏನಿದರ ಸ್ಪೆಷಾಲಿಟಿ, ಸಾವಯವ ಕೃಷಿ, ರೈತರೇ ಬದುಕಲು ಕಲಿಯಿರಿ: ಚಾಮರಾಜ ಸವಡಿ, ಹತ್ತಿಯಲ್ಲಿ ಸಮಗ್ರ ಕೃಷಿ ಪದ್ಧತಿಯ ಬಾನುಲಿ ಪಾಠ ಕುರಿತು ರೇಡಿಯೋ ಸಂದರ್ಶನ ಸೇರಿದಂತೆ 21 ಲೇಖನಗಳು ಸಂಕಲನಗೊಂಡಿವೆ.

About the Author

ಚನ್ನಪ್ಪ ಅಂಗಡಿ
(15 April 1970)

ಚನ್ನಪ್ಪ ಅಂಗಡಿ ಅವರು  ಎಮ್ ಎಸ್ ಸಿ (ಕೃಷಿ)  ಸಹಾಯಕ ಕೃಷಿ ನಿರ್ದೇಶಕರಾಗಿದ್ದಾರೆ.   ಇವರು ಜನಿಸಿದ್ದು15.04.1970, ಬಮ್ಮನಹಳ್ಳಿ ಹಾವೇರಿ ಜಿಲ್ಲೆಯಲ್ಲಿ.   ಮಂದ ಬೆಳಕಿನ ಸಾಂತ್ವನ, ಭೂಮಿ ತಿರುಗುವ ಶಬ್ದ (ಕವನಸಂಕಲನ), ಮಣ್ಣಿನೊಳಗಣ ಮರ್ಮ, ಕಿಬ್ಬದಿಯ ಕೀಲುಳುಕಿ (ಕಥಾಸಂಕಲನ), ಎದೆಯ ಒಕ್ಕಲಿಗ (ವೈಚಾರಿಕ), ಕೃಷಿ ಕಾರಣ ಸಂಪಾದನೆ : ಮಡಿಲು, ಕಾಯಕಯೋಗಿ, ಕದಂಬ, ಬಿತ್ತೋಣ ಹತ್ತಿ ಬೆಳೆಯೋಣ, ಗಿಡಗಂಟೆಗಳ ಕೊರಳು ಕೃತಿಗಳನ್ನು ರಚಿಸಿದ್ದಾರೆ. ಭೂಚೇತನ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಾವ್ಯ), ಮುದ್ದಣ ರತ್ನಾಕರವರ್ಣಿ ಅನಾಮಿಕ (ಕಸಾಪ) ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ...

READ MORE

Related Books