ಅರಣ್ಯ

Author : ಶಿವಾನಂದ ಕಳವೆ

Pages 168

₹ 60.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಕಾಡು ಕೌತುಕದ ಖನಿ, ಜೊತೆಗೆ ಜೀವಸಂಕುಲಗಳ ಸಮತೋಲನದ ಸೂತ್ರ. ಒಂದು ಕಾಲಕ್ಕೆ ವಾಸ್ತವವಾಗಿದ್ದ ವನಸಿರಿಯ ಮೆಲುಕುಗಳು ಈಗ ಬರೀ ನೆನಪು ಮಾತ್ರ. ಮರೆಯಾದ ಹಸುರಿನ ಖಾಸಾ ಕತೆಗಳಿಗೆ ಪ್ರಸ್ತುತ ಉಳಿದಿರುವುದು ಕೇವಲ ರೋದನೆಯ ಮಗ್ಗುಲಷ್ಟೆ. ಗಿಡ, ಬಳ್ಳಿ, ಹೂವು, ಜೇನು, ಹಕ್ಕಿಗಳೆಲ್ಲವು ನಾಶಹೊಂದಿ ಕೊನೆಗೆ ಅವುಗಳು ನಮಗೆ ಚಿತ್ರಗಳು ಅಥವಾ ಪ್ರತಿಮೆಗಳಾಗಿ ಮಾತ್ರ ಕಾಣಸಿಗುತ್ತದೆ. ಕೊನೆಪಕ್ಷ ಯುವ ಪೀಳಿಗೆಗೆ ಓದಿನ ಮೂಲಕವಾದರೂ ಕಾಡಿನ ಘಮಲುಗಳನ್ನು ಲೇಖಕ ಶಿವಾನಂದ ಕಳವೆಯವರ ಪ್ರಯತ್ನವೂ ಈ ಕೃತಿಯಲ್ಲಿ ಅಡಗಿದೆ.

About the Author

ಶಿವಾನಂದ ಕಳವೆ

ಶಿವಾನಂದ ಕಳವೆ ಅವರು ಶಿರ್ಸಿ ಬಳಿಯ ಕಳವೆ ಗ್ರಾಮದವರು. ವೃತ್ತಯಿಂದ ಪತ್ರಕರ್ತರು. ಪರಿಸರ ಜಾಗೃತಿ ಮೂಡಿಸುವ ಬರೆಹಗಳು ಇವರ ವೃತ್ತಿ ವೈಶಿಷ್ಟತೆ. ಶಿರಸಿ ಸಮೀಪದ ನೀರ್ನಳ್ಳಿಯ ‘ಮಲೆನಾಡ ಮಳೆಕೇಂದ್ರ’ದ ರೂವಾರಿಯೂ ಹೌದು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಅಲ್ಲಿಯ ಕೃಷಿ, ಪರಿಸರ, ಪರಿಸರ, ಜನಜೀವನಗಳನ್ನು ದಾಖಲಿಸಿದ್ದಾರೆ. ಈ ಪ್ರವಾಸದ ಬರವಣಿಗೆ ‘ಕಾಡುನೆಲದ ಕಾಲಮಾನ’. ದೇಸೀ ಜ್ಞಾನದ ವಿವಿಧ ಮಜಲುಗಳ ಅಧ್ಯಯನ ನಡೆಸಿದ್ದಾರೆ.  ಮುಡೇಬಳ್ಳಿ, ಮುಳ್ಳೆಹಣ್ಣು (ಸಂಪದ.ನೆಟ್ ಅಂತರ್ಜಾಲ ಪತ್ರಿಕೆ), ಬಹುಧಾನ್ಯ (ಉದಯವಾಣಿ), ದಾಟ್ ಸಾಲು (ನೀರ ಸಂರಕ್ಷಣೆಯ ಕಾರ್ಯದ ದಾಖಲಾತಿ)-ಇವು ಅಂಕಣಗಳ ಶೀರ್ಷಿಕೆಗಳು.  ಪ್ರಮುಖ ಕೃತಿಗಳು: ಕಾನ್ ಗೌರಿ, ಗೌರಿ ಜಿಂಕೆಯ ಆತ್ಮಕಥೆ, ಅರಣ್ಯ (ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ), ಅರಣ್ಯ ಜ್ಞಾನದ ...

READ MORE

Related Books