ಜೀವ ಜಲ ಮತ್ತು ಸುಸ್ಥಿರತೆ

Author : ಶ್ರೀಮತಿ ಹರಿಪ್ರಸಾದ್

Pages 60

₹ 36.00




Year of Publication: 2014
Published by: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು,
Address: ಬೆಂಗಳೂರು

Synopsys

ಲೀಖಕಿ ಶ್ರೀಮತಿ ಹರಿಪ್ರಸಾದ ಅವರ ಕೃತಿ-ಜೀವ ಜಲ ಮತ್ತು ಸುಸ್ಥಿರತೆ. ನೀರಿನ ಮಹತ್ವವನ್ನು ತಿಳಿಸುವ ಕೃತಿ. ನೀರಿದ್ದರೆ ಕೃಷಿ. ನೀರಿಲ್ಲದೇ ಕೃಷಿಯನ್ನು ಊಹಿಸಲೂ ಆಗದು. ಆದ್ದರಿಂದ, ನೀರಿಗೆ ಜೀವ ಜಲ ಎಂದೂ ಹೆಸರು. ಜೀವನದ ಪ್ರತಿಯೊಂದು ಸುಸ್ಥಿರತೆಗೆ ನೀರು ಮೂಲ. ನೈಸರ್ಗಿಕ ಸಂಪನ್ಮೂಲವನ್ನು ಅತ್ಯಂತ ಜೋಪಾನವಾಗಿ ಬಳಸಿಕೊಳ್ಳಬೇಕಿದೆ ಎಂಬ ಎಚ್ಚರಿಕೆಯ ಸಲಹೆಗಳನ್ನು ಈ ಕೃತಿ ಒಳಗೊಂಡಿದೆ.

About the Author

ಶ್ರೀಮತಿ ಹರಿಪ್ರಸಾದ್

ಶ್ರೀಮತಿ ಹರಿಪ್ರಸಾದ್, ಬಿ.ಎಸ್ಸಿ., ಎಂ.ಎ., (ಸಮಾಜಶಾಸ್ತ್ರ) ಸ್ನಾತಕೋತ್ತರ ಡಿಪ್ಲೊಮಾ (ಇಂಗ್ಲಿಷ್) ಪದವೀಧರರು.  ಕೇಂದ್ರ ಆಹಾರ ಸಂಶೋಧನಾಲಯದಲ್ಲಿ ವಿಜ್ಞಾನಿಯಾಗಿ ನಿವೃತ್ತರು. ಬೆಂಗಳೂರಿನಲ್ಲಿ 07-03-1936 ರಲ್ಲಿ ಜನಿಸಿದರು. ತಂದೆ  ಕೆ.ಎಸ್. ರಾಜಯ್ಯಂಗಾರ್, ಆರ್. ತಾಯಿ-  ಸರೋಜಮ್ಮ. ವಿಜ್ಞಾನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪರಿಸರಮಾಲಿನ್ಯ (ಸಹಲೇಖಕಿಯಾಗಿ) 1982, ನೆಹರೂ ಮತ್ತು ವಿಜ್ಞಾನ (ಸಂಪಾದಕಿ: ಕರಾವಿಪ) ಹಸಿರು ಸೊಪ್ಪು-ಪೌಷ್ಟಿಕಾ, ಕುದುಪಲಕ್ಕಿ, ಆಧುನಿಕ ಅಕ್ಕಿ ಗಿರಣಿ, ಜಗದೀಶ್ ಚಂದ್ರಬೋಸ್, ಬಂಕಿಮಚಂದ್ರ (ಅನುವಾದ) ಭಾರತ್ ಭಾರತಿ ಸ್ವರಸಂಪದ (ಜೀವನ ಚರಿತ್ರೆ) 1973 ರಲ್ಲಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಆಹಾರ ವಿಜ್ಞಾನ ಸೈನ್ ರಿಪೋರ್ಟರ್ (ವಿಜ್ಞಾನ ವರದಿಗಾರರು) ಬಾಲವಿಜ್ಞಾನ 33 ವರ್ಷ ಕಾಲ, 2006ರಿಂದ ...

READ MORE

Related Books