ಅನ್ನದ ಬಟ್ಟಲು

Author : ಶರೀಫ ಗಂಗಪ್ಪ ಚಿಗಳ್ಳಿ

Pages 112

₹ 115.00




Year of Publication: 2022
Published by: ಚೂಡಾ ಪ್ರಕಾಶನ
Address: 4 ನೇ ವೆಸ್ಟ್‌ ಕ್ರಾಸ್‌, ಉತ್ತರಾಧಿ ಮಠದ ರಸ್ತೆ ಮೈಸೂರು- 570 004

Synopsys

ಅನ್ನದ ಬಟ್ಟಲು ಶರೀಫ ಗಂಗಪ್ಪ ಚಿಗಳ್ಳಿ ಅವರ ಕೃಷಿ ಲೇಖನಗಳ ಮಾಲಿಕೆ ಕೃತಿಯಾಗಿದೆ. 'ಅನ್ನದ ಬಟ್ಟಲು' ಶೀರ್ಷಿಕೆಗೆ ಅರ್ಥ ಬರುವ ರೀತಿಯಲ್ಲಿ ಬರಹಗಳಿವೆ ಸರಕಾರಕ್ಕೆ, ರೈತರಿಗೆ ಬಹಳಷ್ಟು ಸಂಗತಿಗಳನ್ನು ಲೇಖನಗಳಲ್ಲಿ ಚರ್ಚಿಸಿದ್ದಾರೆ. ಈ ಕೃತಿ ರೈತರಿಗೊಂದು ಹಾಗೂ ಕೃಷಿಯ ಬಗ್ಗೆ ಆಸಕ್ತಿಯುಳ್ಳವರಿಗೊಂದು ಕೈಪಿಡಿಯಾಗಬಲ್ಲದು. ಎಲ್ಲಾ ವಯೋಮಾನದ ಓದುಗರು ಅವಶ್ಯವಾಗಿ ಓದಬಹುದಾದ ಹೊತ್ತಿಗೆಯಾಗಿದೆ ಎಂದು ಪುಸ್ತಕದ ಮುನ್ನುಡಿಯಲ್ಲಿ ವೈ ಜಿ ಭಗವತಿ ಅವರು ತಿಳಿಸಿದ್ದಾರೆ.

About the Author

ಶರೀಫ ಗಂಗಪ್ಪ ಚಿಗಳ್ಳಿ
(30 July 1985)

ಹುಬ್ಬಳ್ಳಿಯ ಬೆಳಗಲಿ ಮೂಲದವರಾದ ಲೇಖಕ ಶರೀಫ ಗಂಗಪ್ಪ ಚಿಗಳ್ಳಿ, 30-07-1985ರಂದು ಗಂಗಪ್ಪ-ಗದಿಗೇವ್ವ ದಂಪತಿಯ ಮಗನಾಗಿ ಜನಿಸಿದರು. ಧಾರವಾಡ ಜಿಲ್ಲೆಯ ಇಂಗಳಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದರು. ಕುಬಿಹಾಳದ ಶ್ರೀ ಜಗ್ಗದಗುರು ಉಜ್ಜಯನಿ ಕಾಲೇಜಿನಲ್ಲಿ ಪಿಯುಸಿ ಹಾಗೂ ಹುಬ್ಬಳ್ಳಿಯ ವಿದ್ಯಾನಗರದ ಕೆ.ಎಸ್.ಎಸ್ ಕಾಲೇಜಿನಲ್ಲಿ ಪದವಿ ಪಡೆದರು. ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ, ಬಿ.ಇಡಿ ಸ್ನಾತಕೋತ್ತರ ಶಿಕ್ಷಣ ಗಳಿಸಿದರು. ಸದ್ಯ ಬೆಳಗಲಿಯ ಗ್ರಾಮ ಪಂಚಾಯತ್ ಕ್ಲಾರ್ಕ್ ವೃತ್ತಿಯಲ್ಲಿರುವ ಇವರು, ಸಮಾಜ ಸೇವೆ, ಸಾಹಿತ್ಯ, ಸಂಶೋಧನೆ, ಓದಿನ ಹವ್ಯಾಸವನ್ನೂ ಬೆಳೆಸಿಕೊಂಡಿದ್ದಾರೆ. ನಾಡಿನ ವಿವಿಧ ...

READ MORE

Related Books