ತೋಟಗಾರಿಕೆ ಬೆಳೆಗಳ ಕೊಯ್ಲು ಸೂಚಿ ಮತ್ತು ಇಳುವರಿ

Author : ಎಂ.ಎ. ನಾರಾಯಣ ರೆಡ್ಡಿ

Pages 128

₹ 100.00




Year of Publication: 2013
Published by: ಕೃಷಿವಿಕಾಸ್ ಪಬ್ಲಿಕೇಷನ್ಸ್‌
Address: ಬೆಂಗಳೂರು.

Synopsys

ತೋಟಗಾರಿಕೆ ಬೆಳೆಗಳ ಬೇಸಾಯ ವಿಧಾನ ಹೇಗೆ ಎಂಬುದರ ಕುರಿತು ಲೇಖಕ ಎಂ.ಎ. ನಾರಾಯಣರೆಡ್ಡಿ ಅವರು ನೀಡಿದ ವಿಸ್ತೃತ ಮಾಹಿತಿಯ ಕೈಪಿಡಿ ಇದು. ಕೃಷಿಗೆ ಸಮಾನಂತರವಾಗಿ ತೋಟಗಾರಿಕೆ ಬೆಳೆಗಳು ಸಹ ರೈತ ವಲಯದಲ್ಲಿ ಲಾಭದಾಯಕ ಕೃಷಿ ಎಂದು ಪರಿಗಣಿಸಲಾಗಿದ್ದು, ತೋಟಗಾರಿಕೆ ಕೃಷಿಯೂ ಹಲವು ಬದಲಾವಣೆಗಳನ್ನು ಕಾಣುತ್ತಿದ್ದು, ಅವುಗಳ ಅಳವಡಿಕೆಯೂ ಸೇರಿದಂತೆ ತೋಟಗಾರಿಕೆ ಕೃಷಿಯ ಪೂರ್ಣ ಚಿತ್ರಣ ನೀಡಲಾಗಿದೆ. 

Related Books