ಕೃಷಿ ಸಂಸ್ಕೃತಿ ಕಥನ

Author : ಚಿನ್ನಸ್ವಾಮಿ ವಡ್ಡಗೆರೆ

Pages 256

₹ 250.00




Year of Publication: 2019
Published by: ಚಿಂತನ ಚಿತ್ತಾರ 
Address: ಮಳಿಗೆ ಸಂಖ್ಯೆ 2, ಮುಡಾ ಕಾಂಪ್ಲೇಕ್ಸ್ ಐ ಬ್ಲಾಕ್,ರಾಮಕೃಷ್ಣ ನಗರ,ಆಂದೋಲನ ಸರ್ಕಲ್ ಹತ್ತಿರ, ಮೈಸೂರು 570022
Phone: 9945668082

Synopsys

ಕೃಷಿ ಸಂಸ್ಕೃತ ಕಥನ ಲೇಖಕರಾದ ಚಿನ್ನಸ್ವಾಮಿ ವಡ್ಡಗೆರೆ ಅವರ ಕೃತಿ. ದೇಸಿ ಕೃಷಿ ಪರಂಪರೆಯನ್ನು ಪರಿಚಯಿಸಿಕೊಡುವ ಈ ಕೃತಿಯಲ್ಲಿ ಕೃಷಿ ಕಥನ,ಸಾಹಿತ್ಯ ಕಥನ ಮತ್ತು ಪ್ರವಾಸ ಕಥನ ಎಂಬ ಮೂರು ಭಾಗಗಳಿವೆ.
ಹೊಸ ತಲೆಮಾರಿನ ಬಹುತೇಕ ಕೃಷಿಕರಿಗೆ ಸಾಂಪ್ರದಾಯಿಕ ಕೃಷಿಯ ಬಗ್ಗೆ ಮತ್ತು ಆಧುನಿಕ ಶಿಕ್ಷಣದ ಬೆನ್ನುಹತ್ತಿ ಕೃಷಿ ಪರಂಪರೆಯನ್ನು ಮರೆತು ಹಸಿರು ಕ್ರಾಂತಿಯ ಸುಳಿಗೆ ಸಿಲುಕಿ ನಲುಗಿ ಹೋಗಿರುವ ಬಗ್ಗೆ  ಈ ಕೃತಿ ಪರಿಚಯಿಸುತ್ತದೆ. ದೇಸಿಕೃಷಿ ಪರಂಪರೆಯನ್ನು ನೆನಪಿಸಲು ಸಾವಯವ,ನೈಸರ್ಗಿಕ,ಸಹಜ ಕೃಷಿಯ ಕಡೆಗೆ ಯುವಜನಾಂಗದ ಗಮನಸೆಳೆಯುವಂತಹ ಒಂದಷ್ಟು ಪುಸ್ತಕಗಳನ್ನು ಪರಿಚಯಿಸುವ ಪ್ರಯತ್ನ ಈ ಪುಸ್ತಕ.

 

About the Author

ಚಿನ್ನಸ್ವಾಮಿ ವಡ್ಡಗೆರೆ

ಚಿನ್ನಸ್ವಾಮಿ ವಡ್ಡಗೆರೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ (1993-95) ಪಡೆದರು. ಕೆಲಕಾಲ ಚಾಮರಾಜನಗರದ ಜೆಎಸ್‌ಎಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ  ಕಾರ್ಯ ನಿರ್ವಹಿಸಿದರು. ಪಿ.ಲಂಕೇಶ್‌ರ ಬರಹಗಳಿಂದ ಪ್ರಭಾವಿತರಾಗಿ ಪತ್ರಿಕೋದ್ಯಮದಲ್ಲಿ ಆಸಕ್ತಿ, ಮೈಸೂರಿನ "ಆಂದೋಲನ ಮತ್ತು "ವಿಜಯ ಕರ್ನಾಟಕ' ದಿನಪತ್ರಿಕೆಗಳಲ್ಲಿ ದಶಕಗಳ ಕಾಲ ಹಿರಿಯ ಉಪಸಂಪಾದಕರಾಗಿ ಜವಾಬ್ದಾರಿ ನಿರ್ವಹಣೆಯನ್ನು ಮಾಡಿದರು.  ಐದಾರು ವರ್ಷಗಳ ಕಾಲ ನಿರ್ದಿಷ್ಟ ಗುರಿ ಉದ್ದೇಶಗಳಿಲ್ಲದೆ ಅಲೆದಾಟ ನಡೆಸಿ ನಂತರ ಕೃಷಿಕರಾದರು.  ಕಾಡುಕೃಷಿ, ಒಣಭೂಮಿ ಬೇಸಾಯ, ಹೈನುಗಾರಿಕೆ ಮತ್ತು ರೇಷ್ಮೆ ಕೃಷಿಯಲ್ಲಿ ವಿಶೇಷ ಆಸಕ್ತಿಯನ್ನು ...

READ MORE

Related Books