ನೆಲ-ಜಲ-ಜನ

Author : ಅಯ್ಯಪ್ಪ ಮಸಗಿ

Pages 186

₹ 180.00




Year of Publication: 2019
Published by: ಜಲ ಸಿರಿ ಜಲ ವೃದ್ಧಿ ಪ್ರಕಾಶನ
Address: ಗದಗ

Synopsys

ನೆಲ-ಜಲ-ಜನ-ಈ ಕೃತಿಯನ್ನು ರಚಿಸಿದವರು ನೀರಿನ ಗಾಂಧಿ ಎಂದೇ ಖ್ಯಾತಿಯ ಅಯ್ಯಪ್ಪ ಮಸಗಿ ಅವರು. ನೀರಿನ ಸಂರಕ್ಷಣೆ ಕುರಿತು ತಮ್ಮದೇ ಯೋಜನೆಗಳಿಂದ ಪ್ರಸಿದ್ಧ ಪಡೆದ ಅವರು ಭಾರತಾದ್ಯಂತ ನೀರು ಅಭಾವದ ಪ್ರದೇಶಗಳಲ್ಲಿ ನೀರಿನ ಮೂಲವನ್ನು ಹೆಚ್ಚಿಸಿದ್ದಾರೆ. ನೀರಿನ ಮಹತ್ವ, ಅದರ ಸಂರಕ್ಷಣೆ, ಸಹಕಾರ ತತ್ವದಡಿ ನೀರು ಸಂಪತ್ತು ಹೆಚ್ಚಿಸಿಕೊಳ್ಳುವ ಪರಿ ಇತ್ಯಾದಿ ಯೋಚನೆ-ಯೋಜನೆಗಳ ಮಾಹಿತಿ ನೀಡುವ ಕೃತಿ ಇದು. 

ಅಂತರ್ಜಲ ನಿರ್ವಹಣೆ, ಮಳೆ ನೀರು ಸಂಗ್ರಹ ಹಾಗೂ ರೈತರ ಸ್ವಾಭಿಮಾನ ಇತ್ಯಾದಿ ಕೆರೆ ಮತ್ತು ಕೊಳವೆಬಾವಿ ಜಲ ಮರು ಪೂರಣ ವ್ಯವಸ್ಥೆಯ ಕುರಿತು  ಅರ್ಥಪೂರ್ಣ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ.  

About the Author

ಅಯ್ಯಪ್ಪ ಮಸಗಿ
(01 June 1957)

ನೀರಿನ ಗಾಂಧಿ ಎಂದೇ ಖ್ಯಾತಿಯ ಲೇಖಕ ಅಯ್ಯಪ್ಪ ಮಸಗಿ ಅವರು ಮೂಲತಃ ಗದಗ ಜಿಲ್ಲೆಯ ನಾಗರಾಳ ಗ್ರಾಮದವರು. ನೀರು ಸಾಕ್ಷರತಾ ಪ್ರತಿಷ್ಠಾನ ಸ್ಥಾಪಕ ಅಧ್ಯಕ್ಷರು. ಭಾರತದಾದ್ಯಂತ ವಿವಿಧ ಗ್ರಾಮಗಳಲ್ಲಿ ನೀರಿನ ಸಂರಕ್ಷಣೆ ಕುರಿತು ಮಾಹಿತಿ ನೀಡಿ ಮರುಭೂಮಿಯಂತಹ ಪ್ರದೇಶದಲ್ಲಿ ನೀರಿನ ಅಭಾವ ನೀಗಿಸಿದ್ದಾರೆ. ಸುಮಾರು 200 ೨೦೦ ಕೋಟಿ ರೂ. ಮೌಲ್ಯದಷ್ಟು ಯೋಜನೆಗಳನ್ನು ಪೂರ್ಣಗೊಳಿಸಿ, 6777 ಕೋಟಿ ಲೀಟರ್ ನೀರನ್ನು ಇಂಗಿಸಿ, ಅದರಿಂದ 40,000 ದಷ್ಟು ಗಿಡಮರಗಳನ್ನು ಬೆಳೆಸಿದ ಕೀರ್ತಿ ಇವರಿಗಿದೆ. ಭಾರತದಲ್ಲಿ ಅತಿ ಹೆಚ್ಚು ಕೆರೆಗಳ ನಿರ್ಮಾಣ ಮತ್ತು ಕೊಳವೆ ಬಾವಿ ಮರುಪೂರಣ ದಾಖಲೆಗಾಗಿ 2012 ...

READ MORE

Related Books