ನಿರ್ಮಾಣ ಕಲೆ

Author : ಆನಂದತೀರ್ಥ ಪ್ಯಾಟಿ

Pages 144

₹ 60.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560006
Phone: 080-22107708

Synopsys

ಒಕ್ಕಲುತನ, ಆಹಾರ ಉತ್ಪಾದನೆ, ಧಾನ್ಯ ಸಂಗ್ರಹಕ್ಕೆ ಸಂಬಂಧಿಸಿದಂತೆ , ನಾಟಿ ಜನ ಕಂಡುಕೊಂಡ ತಂತ್ರ, ಪರಿಕರ, ಅವುಗಳ ಬಳಕೆ, ವಿನ್ಯಾಸ , ಉಪಯೋಗಿಸುವ ರೀತಿ ಹಲವು ವೈಶಿಷ್ಟ್ಯಗಳನ್ನು ಹೊಂದಿತ್ತು. ಆಧುನಿಕತೆಯೂ ಇವುಗಳ ಮೇಲೆ ದುಷ್ಪಪರಿಣಾಮ ಬೀರಿದ್ದರಿಂದ ನಂತರ ಇದು ನಶಿಸುತ್ತಾ ಹೋಯಿತು. ದೇಸಿ ಸೊಗಡಿನ ಪಲ್ಲಕ್ಕಿ, ಚಕ್ಕಡಿ, ವಡ್ಡರ ಬಂಡಿ, ಇಟ್ಟಿಗೆ, ಗಾರೆ ತಯಾರಿಕೆ, ಉಪ್ಪಿನ ಖೊಡಿ, ಮಿಣಿ, ದನದ ಕೊಟ್ಟಿಗೆ, ಗೊಬ್ಬರದ ಗುಂಡಿ, ಬೇಲಿ, ಒಡ್ಡು, ಕಣ, ಮಂಚಿಗೆ, ಬಣವೆ, ಗುಮ್ಮಿ ಮೊದಲಾದ ದೇಸಿ ಉಪಕರಣಗಳ, ಸಾಧನಗಳ ನಿರ್ಮಾಣ, ಕುಶಲತೆ, ಉಪಯೋಗಗಳ ಕುರಿತು ಉಭಯ ಕವಿಗಳು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.

About the Author

ಆನಂದತೀರ್ಥ ಪ್ಯಾಟಿ
(14 June 1975)

ಮೂಲತಃ ಕೊಪ್ಪಳದವರಾದ ಆನಂದ ತೀರ್ಥ ಪ್ಯಾಟಿ ಅವರು ಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಪ್ರಜಾವಾಣಿ ಪತ್ರಿಕೆಯಲ್ಲಿ ಬೆಂಗಳೂರು, ಕಲಬುರಗಿಗಳಲ್ಲಿ ಉಪಸಂಪಾದಕ/ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಕೃಷಿ ನಿರತರಾಗಿರುವ ಪ್ಯಾಟಿ ಅವರು ಕೃಷಿಗೆ ಸಂಬಂಧಿಸಿದ ಬರವಣಿಗೆಯಲ್ಲಿ ವಿಶೇಷ ಆಸಕ್ತಿ ಉಳ್ಳವರು. ಕರ್ನಾಟಕ ಸರ್ಕಾರ ನೀಡುವ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ...

READ MORE

Related Books