ಹಾವೇರಿ ಜಿಲ್ಲಾ ಸಾಧಕರ ಮಾಲೆ -11

Author : ವಿವಿಧ ಲೇಖಕರು

Pages 80

₹ 120.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

‘ಹಾವೇರಿ ಜಿಲ್ಲಾ ಸಾದಕರ ಮಾಲೆ -11’ ಕೃತಿಯು ಪ್ರಕಾಶ ಎಸ್. ಮನ್ನಂಗಿ, ಮಹಾದೇವ ಎಫ್ ಕರಿಯಣ್ಣನವರ, ರಾಜಾಬಕ್ಷು ಸಿ. ಮಣ್ಣೂರ, ಸಂಧ್ಯಾರಾಣಿ ದೇಶಪಾಂಡೆ, ಸಿದ್ದೇಶ್ವರ ಹುಣಸೀಕಟ್ಟಿಮಠ ಅವರ ಲೇಖನಸಂಕಲನವಾಗಿದೆ. ಇಲ್ಲಿ ಮೈಲಾರ ಮಹಾದೇವಪ್ಪ, ಸಿದ್ಧಮ್ಮ ಮೈಲಾರ, ಫಕೀರಪ್ಪ ತಾವರೆ, ಷಡಕ್ಷರಪ್ಪ ಮಹಾರಾಜಪೇಟ, ಸ್ವಾತಂತ್ಯ್ರಯೋಧ ಶಂಕರಗೌಡ ಪಾಟೀಲ್ ಅವರ ಬದುಕಿನ ಚಿತ್ರಣವಿದೆ. ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ.

About the Author

ವಿವಿಧ ಲೇಖಕರು

. ...

READ MORE

Related Books