ಕರ್ನಾಟಕದಲ್ಲಿನ ರೈತ ಚಳುವಳಿ

Pages 80

₹ 120.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

ಕೆ.ಎಂ. ಕುಮಾರ್ ಅವರ ‘ಕರ್ನಾಟಕದಲ್ಲಿನ ರೈತ ಚಳುವಳಿ’ ನಾಡಿನ ಕೃಷಿಕರ ಹೋರಾಟದ ಚಿತ್ರಣವಿರುವ ಕೃತಿ. ರೈತ ಚಳುವಳಿ ನಡೆದ ಹಾದಿ, ಸಾಧನೆಗಳು, ಇತರ ಮಾಹಿತಿಯನ್ನು ಒಳಗೊಂಡ ಈ ಕೃತಿಯು ಉಪಯುಕ್ತವಾಗಿದೆ. ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಈ ಕೃತಿಯು ಬಿಡುಗಡೆಗೊಂಡಿರುತ್ತದೆ.

Related Books