ಕನ್ನಡ ಭಾಷಾವಿಜ್ಞಾನ ಸಂಶೋಧನೆ: ಇಂದು

Author : ರೇಣುಕಾ ಕೋಡಗುಂಟಿ

Pages 128

₹ 100.00




Year of Publication: 2011
Published by: ಪರಶುರಾಮ ಕೋಡಗುಂಟಿ
Address: ಬಂಡಾರ ಪ್ರಕಾಶನ, ಮಸ್ಕಿ, ಲಿಂಗಸುಗೂರು ತಾಲ್ಲೂಕು, ರಾಯಚೂರು ಜಿಲ್ಲೆ.

Synopsys

ಸಾಮಾಜಿಕ ಭಾಷೆ ಮತ್ತು ಆಡುನುಡಿಯ ಒಡಲೇ ಸಂಭಾಷಣೆಗಳಾಗಿರುತ್ತವೆ. ಅವು ಭಾಷಾ ಏರಿಳಿತಗಳು ಮತ್ತು ಸಾಮಾಜಿಕ ರಚನೆಗಳ ಸಂಬಂಧಗಳೆಡೆ ಹೇಗೆ ಬೆಸುಗೆ ಸಾಧಿಸಿದೆ ಮತ್ತು ಕನ್ನಡ ಬಹುಭಾಷಿಕತೆಯ ವೈವಿಧ್ಯತೆ ಸ್ವರೂಪಗಳು ಈ ಪುಸ್ತಕದಲ್ಲಿ ಉಲ್ಲೇಖಿತವಾಗಿದೆ. ಇತಿಹಾಸ ಮತ್ತು ವಿಕಸಿತ ಭಾಷಾ ಶಾಸ್ತ್ರದ ಮುಖಾಂತರ ಭಾಷೆಯ ಮೇಲಿನ ಸಂಶೋಧನೆ ಹೇಗೆ ಭಾಷೆಗಳು ಬದಲಾಗುತ್ತವೆ, ಭಾಷೆಗಳ ಉಗಮ ಮತ್ತು ಬೆಳವಣಿಗೆ ಮುಂದುವರಿದ ಕಾಲ ಘಟ್ಟದಲ್ಲಿ ಹೇಗೆ ಬದಲಾಗುತ್ತವೆ ಎಂಬುದರ ಬಗ್ಗೆ ಕನ್ನಡ ಭಾಷಾತಜ್ಞರು, ಹೆಸರಾಂತ ಕನ್ನಡ ಪ್ರಾಧ್ಯಾಪಕರು ಇಲ್ಲಿ ವಿಶ್ಲೇಷಿಸಿ ಬರೆದ ಹದಿನೈದು ಲೇಖನಗಳ ಸಂಗ್ರಹವೆ ’ಕನ್ನಡ ಭಾಷಾವಿಜ್ಞಾನ ಸಂಶೋಧನೆ: ಇಂದು’  ಕೃತಿ.

About the Author

ರೇಣುಕಾ ಕೋಡಗುಂಟಿ

ರೇಣುಕಾ ಕೋಡಗುಂಟಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ಅಯ್ಯಪ್ಪ ಕೋಡಗುಂಟಿ, ತಾಯಿ ಶಾಂತಮ್ಮ ಕೋಡಗುಂಟಿ, ರೇಣುಕಾ ಕೋಡಗುಂಟಿಯವರು ವಿದ್ಯಾಭ್ಯಾಸ ಎಂ.ಎ, ಎಂ.ಫಿಲ್, ಗೃಹಿಣಿ. ಸಾಹಿತ್ಯ, ಸಂಶೋಧನೆಯಲ್ಲಿ ಅಪಾರ ಆಸಕ್ತಿ. ‘ಕೃತಿ ದೀವಿಗೆ ಟ್ರಸ್ಟ್, ನಡೆಸುತ್ತಿದ್ದಾರೆ. ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಕೆಲಸ ಮಾಡುತ್ತಿದ್ದಾರೆ. ಕೃತಿಗಳು: ಬಳಪದ ಚೂರು(ಕವನ ಸಂಕಲನ-2011), ‘ನಮ್ಮ ಕನ್ನಾಡ ಪ್ರೇಮದ ಜೋತಿ (2011-ರಾಯಚೂರು ಜಿಲ್ಲೆಯ ಕಸಬಾ ಲಿಂಗಸೂಗೂರಿನ ಅಂಪವ್ವ ಪೂಜಾರಿ ಅವರು ಹಾಡಿರುವ ಜನಪದ ಹಾಡುಗಳ ಸಂಗ್ರಹ), ಅದೇ ಗಾಯಕರು ಹಾಡಿರುವ ‘ಇಜಬೂಪನ ಪದ’ (2019- ಎನ್ನುವ ಜನಪದ ಖಂಡಕಾವ್ಯ),  ‘ಭಾಷಾವಿಜ್ಞಾನ ಸಂಶೋಧನೆ ಇಂದು’ (ಸಂಶೋಧನಾ ಪ್ರಬಂಧಗಳ ಸಂಪಾದನೆ-2011), ಕರ್ನಾಟಕದಲ್ಲಿ ಶವಸಂಸ್ಕಾರ (ಸಂಶೋಧನಾತ್ಮಕ ...

READ MORE

Related Books