ಕನ್ನಡಿಗ, ಮರೆವು-ಅರಿವು

Author : ಆನಂದ್ ಜಿ.

Pages 88

₹ 125.00




Year of Publication: 2018
Published by: ಬನವಾಸಿ ಬಳಗ ಪ್ರಕಾಶನ
Address: ಬೆಂಗಳೂರು

Synopsys

ಕರ್ನಾಟಕದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಹೀಗೆ ಈ ಮೂರು ಅಂಶಗಳು ಕನ್ನಡಿಗರಿಂದ ದೂರವಾಗುತ್ತಿವೆ. ಭಾಷೆಯು ಇಲ್ಲವಾದರೆ ಆ ಭಾಷೆಯನ್ನು ಆಡುವ ಜನರೂ ಐಕ್ಯತೆ ಇಲ್ಲದೇ ಬರುವ ಸಮಸ್ಯೆಗಳನ್ನು ಎದುರಿಸಲಾರರು. ಕೊನೆಗೆ, ಬೇರೊಂದು ಜನಾಂಗದ ದಾಳಿಯನ್ನು ಎದುರಿಸಬೇಕಾಗುತ್ತದೆ. ಭಾಷೆ ಉಳಿದರೆ ಸಂಸ್ಕೃತಿಯೂ ಉಳಿಯುತ್ತದೆ. ಸಂಸ್ಕೃತಿ ಉಳಿದರೆ ಜನಾಂಗ ಉಳಿಯುತ್ತದೆ. ಹೀಗೆ ಸರಣಿ ರೂಪದ ಈ ಭಾಷಾ ಬಂಧದ ಬಿಗಿಯನ್ನು ಉಳಿಸಿಕೊಳ್ಳಬೇಕು. ಕನ್ನಡಿಗರು ಕನ್ನಡತನದ ಮರೆವು ಸರಿಯಲ್ಲ. ಕನ್ನಡತನವನ್ನು ಬಿಟ್ಟುಕೊಡಲಾರದ ಕೆಚ್ಚು ಕನ್ನಡವನ್ನು ಉಳಿಸಿ ಬೆಳೆಸುತ್ತದೆ. ಇಂತಹ ಸಂಗತಿ-ಅಂಶಗಳನ್ನು ಒಳಗೊಂಡ ಕೃತಿ ಇದು.

About the Author

ಆನಂದ್ ಜಿ.

ಕನ್ನಡ ಭಾಷೆ-ಸಂಸ್ಕೃತಿಯ ಬಗ್ಗೆ ವಿಶೇಷ ಆಸಕ್ತಿ ಹಾಗೂ ಕಾಳಜಿ ಹೊಂದಿರುವ ಆನಂದ ಜಿ. ಅವರು ಬನವಾಸಿ ಬಳಗದ ಸಕ್ರಿಯ ಸದಸ್ಯರು. ಕನ್ನಡ-ಕರ್ನಾಟಕ ಕುರಿತು ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ನಮ್ಮ ಮೆಟ್ರೋ ಹಿಂದಿ ಬೇಡ, ಕನ್ನಡಿಗ ಮರೆವು ಅರಿವು, ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books