ಹಾವೇರಿ ಜಿಲ್ಲಾ ಸಾಧಕರ ಮಾಲೆ 14

Author : ವಿವಿಧ ಲೇಖಕರು

Pages 80

₹ 120.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

‘ಹಾವೇರಿ ಜಿಲ್ಲಾ ಸಾಧಕರ ಮಾಲೆ 14’ ಕೃತಿಯು ಸುರೇಶ ಮಲ್ಗಾಡದ, ಶ್ರೀಶೈಲ ಹುದ್ದಾರ, ಚಾಮರಾನ ಕಮ್ಮಾರ ಅವರ ಸಂಕಲನವಾಗಿದೆ. ಹಾವೇರಿ ಜಿಲ್ಲೆಯ ಸಾಧಕರಾದ ಚಿತ್ರರಂಗದ ರಟ್ಟಿಹಳ್ಳಿ ರತ್ನಗಳು, ಟಿ.ಬಿ. ಸೊಲಬಕ್ಕನವರ, ಕಲವೀರ ಮನ್ವಾಚಾರ್ ಅವರ ಜೀವನ ಚಿತ್ರಣ ಮತ್ತು ಸಾಧನಾ ಹಾದಿಯನ್ನು ಈ ಕೃತಿಯು ಕಟ್ಟಿಕೊಡುತ್ತದೆ. ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಈ ಕೃತಿಯು ಬಿಡುಗಡೆಗೊಂಡಿದೆ.

About the Author

ವಿವಿಧ ಲೇಖಕರು

. ...

READ MORE

Related Books