ಹಾವೇರಿ ಜಿಲ್ಲಾ ಸಾಧಕರ ಮಾಲೆ- 7

Author : ವಿವಿಧ ಲೇಖಕರು

Pages 96

₹ 120.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

‘ಹಾವೇರಿ ಜಿಲ್ಲಾ ಸಾಧಕರ ಮಾಲೆ-7’ ಕೃತಿಯು ನಾಗಪ್ಪ ಸಿ. ಬಡ್ಡಿ, ಜಿ.ಎನ್. ಕರಬಸವನಗೌಡ್ರ, ಭಾಗ್ಯ ಎಂ.ಕೆ. ಪಿ.ಸಿ. ಹಿರೇಮಠ, ಜೆ.ಸಿ. ಹೊಸರಾಯಪ್ಪನವರ, ಬಸವರಾಜ ತೋಟದ, ಶಶಿಧರ ತೋಡಕರ ಅವರು ಸಂಪಾದಿಸಿರುವ ಸಾಧಕರ ಚಿತ್ರಣ ಕೃತಿಯಾಗಿದೆ. ಇಲ್ಲಿ ಬಸವರಾಜ ಅಂಗಡಿ, ಹ.ಮು. ತಳವಾರ, ಡಾ. ಬಸವರಾಜ ಕುಂಬಾರ, ರಂಗಕರ್ಮಿ ಪಕ್ಕಣ್ಣ ಆರಗೋಳ, ವೀರೇಶ ಗುತ್ತಲ, ಡಾ. ಹಿರೇಮಲ್ಲೂರ ಈಶ್ವರನ್, ಡಾ. ಶ್ರೀನಿವಾಸ ರಿತ್ತಿ ಅವರ ಸಾಧನೆಯನ್ನು ಇಲ್ಲಿ ನೀಡಲಾಗಿದೆ. ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ.

About the Author

ವಿವಿಧ ಲೇಖಕರು

. ...

READ MORE

Related Books