
`ಹಳಗನ್ನಡ ನಿಘಂಟು’ ಕೃತಿಯು ಎನ್. ಬಸವಾರಾಧ್ಯ ಅವರ ನಿಘಂಟಾಗಿದೆ. ಕೃತಿಯಲ್ಲಿ ರನ್ನ ಕಂದ, ಶಬ್ಧಮಣಿದರ್ಪಣಂ, ಕರ್ಣಾಟಕ ನಿಘಂಡು, ಚತುರಾಸ್ಯ ನಿಘಂಟು, ಕಬ್ಬಿಗರ ಕೈಪಿಡಿ, ಕರ್ಣಾಟಕ ಶಬ್ದ ಮಂಜರಿ, ಕರ್ಣಾಟಕ ಸಂಜೀವನಂ, ಕರ್ಣಾಟಕ ಭಾರತ ನಿಘಂಟು, ಕವಿ ಕಂಟಪಾಠಂ, ಶಬ್ದಾರ್ಥ ಕೋಶ ವಿಚಾರಗಳನ್ನು ಒಳಗೊಂಡಿದೆ. ಹಳಗನ್ನಡ ನಿಘಂಟುಗಳನ್ನು ಸಮಗ್ರವಾಗಿ ಶಬ್ದಾರ್ಥ ಕೋಶದೊಡನೆ ವಿದ್ವತ್ತೂರ್ಣವಾಗಿ ಸಂಪಾದಿಸಿಕೊಟ್ಟಿರುವ 'ಹಳಗನ್ನಡ ನಿಘಂಟು' ವಾಜ್ಜಾಯಕ್ಕೆ ಶ್ರೀಯುತರು ನೀಡಿರುವ ಮೇರುಕೃತಿಯಾಗಿರುತ್ತದೆ.
©2025 Book Brahma Private Limited.