ಶಾಸನಗಳಲ್ಲಿ ಕುಮ್ಮಟದುರ್ಗದ ಅರಸರು

Author : ಸಿ. ಮಹದೇವ

Pages 68

₹ 60.00




Year of Publication: 2015
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕುಮ್ಮಟದುರ್ಗದ ಅರಸರ ಪಾತ್ರ ಪ್ರಮುಖವಾದದ್ದು. ಶೌರ್ಯ ಸಾಹಸಗಳಿಗೆ ಕುಮ್ಮಟದುರ್ಗದ ಅರಸರಾದ ಮುಮ್ಮಡಿ ಸಿಂಗೆಯನಾಯಕ, ಕಂಪಿಲದೇವ ಹಾಗೂ ರಾಮನಾಥರು ಪ್ರಸಿದ್ಧರು. ಈ ಕುರಿತು ಸಾಂಗತ್ಯ ಕೃತಿಗಳು, ಸ್ಮಾರಕಗಳು ರಚಿತವಾಗಿವೆ. ಶಾಸನಗಳು ಬಿಡಿಬಿಡಿಯಾಗಿ ಪ್ರಕಟಗೊಂಡಿವೆ. ಆದರೆ, ಆಧ್ಯಯನದ ದೃಷ್ಟಿಯಿಂದ ಆ ಎಲ್ಲ ಶಾಸನಗಳ ಪ್ರಸ್ತಾವನೆ ಹಾಗೂ ಪಠ್ಯವನ್ನು ಒಂದೆಡೆಗೆ ತರುವ ಪ್ರಯತ್ನವೇ ’ಶಾಸನಗಳಲ್ಲಿ ಕುಮ್ಮಟದುರ್ಗದ ಅರಸರು’ ಕೃತಿ.

About the Author

ಸಿ. ಮಹದೇವ

ಡಾ.ಸಿ.ಮಹದೇವ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು.”ಮೈಲಾರ’ ಕೃತಿಯು ಸಾಂಪ್ರದಾಯಿಕ ಹಬ್ಬ-ಆಚರಣೆ-ಜಾತ್ರೆ-ಉತ್ಸವಗಳ ಅಧ್ಯಯನಕ್ಕೆ ಈ ಕೃತಿ ಆಕರ ಗ್ರಂಥವಾಗಿದೆ.  ...

READ MORE

Related Books