ಇವರೇ ಲಾಂಗೂಲಾಚಾರ್ಯರು!

Author : ಶ್ರೀನಿವಾಸ ಹಾವನೂರ

Pages 244

₹ 120.00




Year of Publication: 2002
Published by: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ
Address: ಎಂ.ಜಿ.ಎಂ. ಕಾಲೇಜು, ಉಡುಪಿ-576102

Synopsys

ಪಾ.ವೆಂ. ಆಚಾರ್ಯರ ಸಮಗ್ರ ಸಾಹಿತ್ಯ ಸಂಪುಟ ಯೋಜನೆಯಡಿ ‘ಇವರೇ ಲಾಂಗೂಲಾಚಾರ್ಯರು’ ಕೃತಿ ಪ್ರಕಟಿಸಿದ್ದು, ಶ್ರೀನಿವಾಸ ಹಾವನೂರು ಹಾಗೂ ಎಸ್.ಎಲ್. ಶ್ರೀನಿವಾಸ ಮೂರ್ತಿ ಅವರು ಸಂಪಾದಿಸಿದ್ದಾರೆ. ಕೃತಿಯು ಪಾ.ವೆಂ. ಆಚಾರ್ಯರ ಸಾಹಿತ್ಯದಿಂದ ಆಯ್ದ ಹರಟೆಗಳ ಸಂಕಲನವಾಗಿದೆ. ಕಳ್ಳನ ಹೆಜ್ಜೆ ಮತ್ತು ಈಶ ಸಂಕಲ್ಪ, ಕಿಂ ಕರ್ತವ್ಯ? , ಕೂಷ್ಮಾಂಡ ವಿಜಯಂ, ಕ್ಯೂ ಗಾಂಧಿ ಮತ್ತು ನಾನು, ಗಾರ್ದಭೋಪಾಖ್ಯಾನಂ, ಎಷ್ಟು ಕರ್ನಾಟಕ?, ಇರಬೇಕು ನಿಂದಕರು, ಭಪ್ಪರೆ ಮೆಣಸಿನಕಾಯಿ ಹೀಗೆ ಒಟ್ಟು 57 ವೈವಿಧ್ಯಮಯವಾದ ಹರಟೆಯ ಲೇಖನಗಳಿವೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books