ತಂಬಿಟ್ಟು

Author : ಪ್ರಶಾಂತ ಆಡೂರ

Pages 172

₹ 160.00




Year of Publication: 2020
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮೀ ಭವನ, ಸುಭಾಷ್ ನಗರ, ಧಾರವಾಡ- 580001
Phone: 08362441823

Synopsys

‘ತಂಬಿಟ್ಟು’ ಲೇಖಕ ಪ್ರಶಾಂತ ಆಡೂರ ಅವರ ನಗೆಬರಹಗಳ ಸಂಕಲನ. ಇಲ್ಲಿ ಒಟ್ಟು ಮೂವತ್ತು ನಗೆಬರಹಗಳು ಸಂಕಲನಗೊಂಡಿವೆ. ನಿತ್ಯ ಜೀವನದ ಘಟನೆಗಳಿಗೆ ನವಿರು ಬರಹಗಳ ಮೂಲಕ ಜೀವತುಂಬುವ ಕಲೆಯನ್ನು ಪ್ರಶಾಂತ ಆಡೂರ ಅವರು ಈ ಕೃತಿಯಲ್ಲಿ ಮಾಡಿದ್ದಾರೆ. ಗಂಭೀರ ವಿಚಾರಗಳನ್ನೂ ಹಾಸ್ಯದ ಮೂಲಕ ಇನ್ನೂ ಗಂಭೀರವಾಗಿ ತಲುಪಿಸಬಹುದು ಎಂಬುದಕ್ಕೆ ಈ ಕೃತಿ ಸಾಕ್ಷಿ ನುಡಿಯುತ್ತದೆ.

About the Author

ಪ್ರಶಾಂತ ಆಡೂರ
(13 October 1973)

ಬರಹಗಾರ ಪ್ರಶಾಂತ್‌ ಆಡೂರ ಅವರು ಜನಿಸಿದ್ದು 1973 ಅಕ್ಟೋಬರ್‌ 13ರಂದು. ಹುಟ್ಟಿದ್ದು ಶಿವಮೊಗ್ಗದಲ್ಲಿಯಾದರೂ ಬಾಲ್ಯವೆಲ್ಲಾ ಹುಬ್ಬಳ್ಳಿಯಲ್ಲಿ. ಬಿಎಸ್ಸಿ, ಎಂಬಿಎ ಪದವಿ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಹುಬ್ಬಳ್ಳಿಯಲ್ಲಿ ಖಾಸಗಿ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ತಮ್ಮದೇ ಆದ ಬ್ಲಾಗ್‌ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿರುವ ಇವರು, ವಿಜಯಕರ್ನಾಟಕ ಹಾಗೂ ವಿಜಯವಾಣಿಯಲ್ಲಿ ಅಂಕಣಗಳನ್ನು ಬರೆದಿದ್ದಾರೆ. ...

READ MORE

Conversation

Related Books