ಶ್ರೀರಾಮನ ಕಥೆಯಲ್ಲಿ ಆದರ್ಶಗಳು

Author : ಮಲ್ಯ ಸು.ನ.

Pages 120

₹ 65.00




Year of Publication: 1973
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019
Phone: 9945036300

Synopsys

`ಶ್ರೀರಾಮನ ಕಥೆಯಲ್ಲಿ ಆದರ್ಶಗಳು' ಮೂಲದಲ್ಲಿ ಹಿರಿಯ ಲೇಖಕ ಸಾಹಿತ್ಯಾಚಾರ್ಯ ಬಾಳಶಾಸ್ತ್ರೀ ಹರದಾಸ್ ಬರೆದಿರುವ ಕೃತಿಯ ಸಾರಾಂಶವನ್ನು ಲೇಖಕ ಸು.ನಾ. ಮಲ್ಯ ಸಂಗ್ರಹಿಸಿದ್ದಾರೆ. ಶ್ರೀರಾಮ ಶೀಲ ಸಂಪನ್ನ. ಪ್ರತ್ಯಕ್ಷ ಮರ್ಯಾದಾ ಪುರುಷೋತ್ತಮ. ಜ್ಞಾನ – ಶಕ್ತಿಗಳ ಸಮನ್ವಯ ಶ್ರೀರಾಮ. ಸಂಯಮ ಉಪಭೋಗಗಳ ಮನೋಹರ ಸಂಗಮ. ಶ್ರೀರಾಮನ ವ್ಯಕ್ತಿತ್ವದಲ್ಲಿ ಜೀವನ ವಿಕಾಸದ ಶ್ರೇಷ್ಠ ಸ್ಥಿತಿಯನ್ನು ನಾವು ಕಾಣುತ್ತೇವೆ. ರಾಮನ ಆದರ್ಶ ನಡವಳಿಕೆಯ ಹೂರಣ ಹೀಗೆ ಮೂಲಕೃತಿಯಲ್ಲಿ ವೈವಿಧ್ಯಮಯ ಅಧ್ಯಾಯಗಳಿವೆ.

About the Author

ಮಲ್ಯ ಸು.ನ.

ಲೇಖಕಿ ಮಲ್ಯ ಸು.ನ. ಅವರು ಉಡುಪಿ ಜಿಲ್ಲೆಯವರು. ‘ವಿಕ್ರಮ’ ವಾರಪತ್ರಿಕೆಯ ಸಂಪಾದಕರಾಗಿದ್ದರು.  ...

READ MORE

Related Books