ಭಗವದ್ಗೀತೆ

Author : ಎನ್.ಎಸ್. ಅನಂತರಾಮನ್

Pages 508

₹ 500.00




Year of Publication: 2020
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಪ್ರೊ. ಎನ್.ಎಸ್. ಅನಂತರಾಮನ್ ಅವರು ‘ಭಗವದ್ಗೀತೆ’ ಕುರಿತು ಸರಳವಾಗಿ ವ್ಯಾಖ್ಯಾನಿಸಿದ ಕೃತಿ. ಬದುಕಿನ ಸಾರ್ಥಕತೆಯನ್ನು, ನಿರರ್ಥಕತೆಯನ್ನು ಮಾತ್ರವಲ್ಲ; ಬದುಕಿನ ಧ್ಯೇಯ -ಉದ್ದೇಶವನ್ನೂ ಬೋಧಿಸುವ ಕೃತಿ. ಸತ್ಯ, ಸುಳ್ಳು, ವೈಮನಸ್ಸು, ಹತಾಶೆ, ನಿರಾಶೆ, ಅರಿಷಡ್ವರ್ಗಗಳ ಸ್ವರೂಪ ಹಾಗೂ ಅವು ಉಂಟು ಮಾಡುವ ಪರಿಣಾಮಗಳು, ಧರ್ಮದ ವ್ಯಾಖ್ಯಾನ, ಅದರ ಪಾಲನೆಯ ಅಗತ್ಯತೆ, ಸಂಬಂಧಗಳ ಮಹತ್ವ ಹಾಗೂ ಅವುಗಳಿಂದ ವಿನಾಶವಾಗುವ ಸೂಕ್ಷ್ಮತೆ ಇತ್ಯಾದಿ ಸ್ವರೂಪ-ಸ್ವಭಾವಗಳನ್ನು ಅತ್ಯಂತ ಸರಳವಾಗಿ ಅರ್ಥೈಸಿದ ಕೃತಿ ಇದು.

About the Author

ಎನ್.ಎಸ್. ಅನಂತರಾಮನ್

ಪ್ರೊ. ಎನ್.ಎಸ್. ಅನಂತರಾಮನ್ ಅವರು ಲೇಖಕರು. ಕೃತಿಗಳು: ಸಂಪೂರ್ಣಮಹಾಭಾರತ, ವಾಲ್ಮೀಕಿ ರಾಮಾಯಣ, ಭಗವದ್ಗೀತೆ ...

READ MORE

Related Books