ಗೀತಾವಲೋಕನ ಭಾಗ-1 (ಸಂಪುಟ-3)

Author : ಜಿ. ಬಿ. ಜೋಶಿ

Pages 256

₹ 35.00




Year of Publication: 1991
Published by: ಗುರುರಾಜ ಪ್ರಕಾಶನ
Address: ಕೆ. ಸಿ. ರಾಣಿ ರಸ್ತೆ, ಗದಗ-582 101

Synopsys

ಹಿರಿಯ ಸಾಹಿತಿ-ಚಿಂತಕ ಜಿ.ಬಿ. ಜೋಶಿ (ಜಡಭರತ) ಅವರು ಭಗವದ್ಗೀತೆಯನ್ನು ಅವಲೋಕಿಸಿದ ಕೃತಿ ಇದು. ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜರು, ಮಹರ್ಷಿ ಅರವಿಂದರು ಹೀಗೆ ಭಗವದ್ಗೀತೆಯ ಮೇಲೆ ನಡೆಸಿದ ಚಿಂತನೆಗಳ ಸಂಗ್ರಹವನ್ನು ಹಾಗೂ ಅವುಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಕೃತಿಯಲ್ಲಿದೆ.

About the Author

ಜಿ. ಬಿ. ಜೋಶಿ
(26 July 1904)

ಪದ್ಮಶ್ರೀ ಗೋವಿಂದ ಭೀಮಾಚಾರ್ಯ ಜೋಶಿ ಇವರು 1904 ಜುಲೈ 26 ರಂದು ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು. ಜಿ.ಬಿ.ಜೋಶಿಯವರು 1933 ರಲ್ಲಿ ಮನೋಹರ ಗ್ರಂಥಮಾಲೆಯನ್ನು ಬೆಟಗೇರಿ ಕೃಷ್ಣಶರ್ಮ ಹಾಗೂ ಚುಳಕಿ ಗೋವಿಂದರಾವ ಇವರ ಜೊತೆಗೂಡಿ ಪ್ರಾರಂಭಿಸಿದರು. ಈ ಪ್ರಕಾಶನ ಸಂಸ್ಥೆಯ ಮೂಲಕ ಅನೇಕ ಖ್ಯಾತ ಲೇಖಕರನ್ನುಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಪರಿಚಯಿಸಿದರು.  1959 ರಲ್ಲಿ  ಹೊರಬಂದ ರಜತ ವರ್ಷದ ಕಾಣಿಕೆಯಾದ “ನಡೆದು ಬಂದ ದಾರಿ” ಮೂರು ಸಂಪುಟಗಳಲ್ಲಿ ಪ್ರಕಟವಾಯಿತು. ಈ ಹೊತ್ತಿಗೆಯಲ್ಲಿ ಪ್ರಕಟವಾದ ಕೀರ್ತಿನಾಥ ಕುರ್ತಕೋಟಿಯವರ ಕನ್ನಡ ಸಾಹಿತ್ಯದ ಸಮಗ್ರ ವಿಮರ್ಶೆ, ವಿಮರ್ಶಾಲೋಕದಲ್ಲಿ ಹೊಸ ಆಯಾಮವನ್ನು ತೆರೆಯಿತು. ಆ ಬಳಿಕ ವಿಮರ್ಶೆಯ ನಿಯತಕಾಲಿಕೆ  “ಮನ್ವಂತರ”ವನ್ನು ಪ್ರಾರಂಭಿಸಿದರು. ಜಿ.ಬಿ.ಜೋಶಿಯವರು ...

READ MORE

Related Books