ಆದಿಕವಿ ವಾಲ್ಮೀಕಿ

Author : ಬೆ.ಗೋ. ರಮೇಶ್

Pages 108

₹ 65.00




Year of Publication: 2012
Published by: ತನು ಮನು ಪ್ರಕಾಶನ
Address: # 1ನೇ ಅಡ್ಡರಸ್ತೆ, ಎಚ್.ಐ.ಜಿ. ಶ್ರೀರಾಮಪುರ, 2ನೇ ಹಂತ, ಶ್ರೀರಾಮಪುರ, ಮೈಸೂರು-570023

Synopsys

ಲೇಖಕ ಬೆ.ಗೋ. ರಮೇಶ್ ಅವರು ಬರೆದ ಕೃತಿ-ಆದಿಕವಿ ವಾಲ್ಮೀಕಿ. ಆದಿ ಕವಿ ಎಂದೇ ಖ್ಯಾತಿಯ ವಾಲ್ಮೀಕಿ ಅವರು ರಾಮಾಯಣದ ಕವಿ. ವಾಲ್ಮೀಕಿಯು ಮೂಲದಲ್ಲಿ ಯಾರು? ಅವರು ರಾಮಾಯಣ ಬರೆದ ಬಗೆ, ಪ್ರೇರಣೆ ಯಾವುದು? ಅದರಲ್ಲಿ ಅಡಕಗೊಳಿಸಿರುವ ತತ್ವಜ್ಞಾನ, ಅಧ್ಯಾತ್ಮಿಕತೆ ಇತ್ಯಾದಿ ಕುರಿತು ಮಾಹಿತಿ ಒಳಗೊಂಡ ಕೃತಿ ಇದು.

About the Author

ಬೆ.ಗೋ. ರಮೇಶ್
(22 August 1945)

ಬೆ.ಗೋ. ರಮೇಶ್ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸಗೆಯಲ್ಲಿ ಆಗಸ್ಟ್ 22 , 1945ರಲ್ಲಿ ಜನಿಸಿದರು. ತಂದೆ ಗೊವಿಂದರಾಜು, ತಾಯಿ ರಾಧಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ನಡೆದದ್ದು ಬೆಂಗಳೂರಿನ ಮಲ್ಲೇಶ್ವರಂ ಶಾಲೆಯಲ್ಲಿ. ಇಂಟರ್‌ಮೀಡಿಯೆಟ್ ಓದಿದ್ದು ಸರಕಾರಿ ಕಾಲೇಜಿನಲ್ಲಿ. ಮುಂದೆ ರಮೇಶರು ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಪಡೆದರು. ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಉದ್ಯೋಗ ನಿರ್ವಹಿಸಿದ ಬೆ. ಗೋ ರಮೇಶರು ಕರ್ನಾಟಕ ಪವರ್ ಕಾರ್ಪೋರೇಷನ್ನಿನಲ್ಲಿ ಸಹಾಯಕ ಎಂಜನಿಯರಾಗಿ, ಸಹಾಯಕ ಎಕ್ಸುಕ್ಯುಟಿವ್ ಎಂಜನಿಯರಾಗಿ, ಎಕ್ಸಿಕ್ಯುಟಿವ್ ಎಂಜನಿಯರಾಗಿ, ರಾಯಚೂರಿನ ಶಾಕೋತ್ಪನ್ನ ವಿದ್ಯುದಾಗಾರದಲ್ಲಿ ಸೇವೆ ಸಲ್ಲಿಸಿ ...

READ MORE

Related Books