ಬೀದರ ಜನಪದ ಸಿರಿ

Author : ಎಸ್.ಎಂ.ಜನವಾಡಕರ್

Pages 148

₹ 65.00




Year of Publication: 2010
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560027
Phone: 080-22107729

Synopsys

ಈ ಕೃತಿಯು ಬೀದರ್ ಜಿಲ್ಲೆಯ ಜನಪದ ಪರಂಪರೆಯನ್ನು ಓದುಗರಿಗೆ ಕಟ್ಟಿಕೊಡುತ್ತದೆ. ಜೀವನದ ವಿವಿಧ ಹಂತಗಳಲ್ಲಿ ಬೀದರ್ ಜಿಲ್ಲೆಯ ಜನಪದ ಕ್ಷೇತ್ರದ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುದರ ಬಗ್ಗೆ ಈ ಕೃತಿಯು ವಿವರಿಸುತ್ತದೆ. ಚೈತ್ರದಿಂದ ಫಾಲ್ಗುಣದವರೆಗೆ ಮೂರು ಕಾಲದಲ್ಲಿ ಬರುವ ಹಬ್ಬ ಹರಿದಿನ , ಉತ್ಸವ, ಜಾತ್ರೆ ಯಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುವ ಜನಪದ ಆಯಾಮವನ್ನೂ ಶೃದ್ಧಾಭಕ್ತಿಯನ್ನು ಮೂಡಿಸುತ್ತದೆ. ಈ ಕೃತಿಯೂ ಓದುಗರಿಗೆ ಬೀದರ್‌ ಜನಪದದ ಬಗ್ಗೆ ಸ್ಪಷ್ಟಪಡಿಸುತ್ತದೆ.

About the Author

ಎಸ್.ಎಂ.ಜನವಾಡಕರ್
(03 January 1950)

ಲೇಖಕ ಎಸ್.ಎಂ. ಜನವಾಡಕರ್ (ಶಿವಶರಣಪ್ಪ ಮರಿಲಿಂಗಪ್ಪ ಜನವಾಡಕರ್) ಅವರು ಮೂಲತಃ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಳ್ಳಿ (ಕೆ) ಗ್ರಾಮದವರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮುಖ್ಯಗುರುಗಳಾಗಿ ನಂತರ ಬೀದರ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪ್ರಶಿಕ್ಷಕರು, ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಕಚೇರಿಯಲ್ಲಿ ವಿಷಯ ಪರಿವೀಕ್ಷಕರು, ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾಧಿಕಾರಿ, ಸಮಾಜ ಕಲ್ಯಾಣ ತಾಲೂಕು ಅಧಿಕಾರಿ, ಜಿಲ್ಲಾ ಸಾಕ್ಷರತಾ ಸಮಿತಿ ಕಾರ್ಯದರ್ಶಿ ಹೀಗೆ ಕ್ರಿಯಾಶೀಲರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2008 ರಲ್ಲಿ ನಿವೃತ್ತರಾದರು. ಕೃತಿಗಳು: ಶೀಲತರಂಗ, ಪ್ರಜ್ಞಾತರಂಗ, ಕರುಣಾ ತರಂಗ (ಕವನ ಸಂಕಲನಗಳು) ಧಮ್ಮಾಮೃತ ಗೀತೆ (ಬುದ್ಧನ ಚರಿತ್ರೆ ...

READ MORE

Related Books