ಜಾನಪದ ವೈಭವ

Author : ಸುವರ್ಣ ಎಂ. ಹಿರೇಮಠ

Pages 112

₹ 100.00




Year of Publication: 2020
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಮುಖ್ಯರಸ್ತೆ, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕಿ ಡಾ. ಸುವರ್ಣ ಎಂ. ಹಿರೇಮಠ್ ಅವರ ಕೃತಿ-ಜಾನಪದ ವೈಭವ. ಜನಪದ ಸಾಹಿತ್ಯಕ್ಕೆ ಸಂಬಂಧಪಟ್ಟ 15 ಲೇಖನಗಳಿವೆ. ಜಾನಪದ ಕಲೆಗಳ ವೈಭವ, ಜಾನಪದ ಸಾಹಿತ್ಯದಲ್ಲಿ ದಾಂಪತ್ಯ, ಜನಪದ ಸಾಹಿತ್ಯದಲ್ಲಿ ಬೂಲಾಯಿ ಹಾಡುಗಳು ಮತ್ತು ವೈಶಿಷ್ಟ್ಯ, ಜಾನಪದ ಗೀತೆಗಳು, ಜಾನಪದ ಕಲಾವಿದರ ಸಮಸ್ಯೆ ಹಾಗೂ ಪರಿಹಾರೋಪಾಯಗಳು, ಜಾನಪದ ಪರಂಪರೆಯಲ್ಲಿ ಮಹಿಳೆ ಹೀಗೆ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲಿವೆ.

About the Author

ಸುವರ್ಣ ಎಂ. ಹಿರೇಮಠ

ಲೇಖಕಿ ಡಾ. ಸುವರ್ಣ ಎಂ ಹಿರೇಮಠ ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ತಮ್ಮ ತಾಲೂಕಿನಲ್ಲಿ ಪೂರೈಸಿ, ಕಲಬುರಗಿಯ ಗೋದುತಾಯಿ ಪದವಿ ಕಾಲೇಜಿನಲ್ಲಿ ಬಿಎ ಪದವಿ, ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಎಂ.ಎ, ಪಿ.ಎಚ್ ಡಿ ಪಡೆದರು. ‘ಹೈದರಾಬಾದ್-ಕರ್ನಾಟಕದ ಸಣ್ಣ ಕಥೆಗಳು’ ಇವರ ಸಂಶೋಧನಾ ಮಹಾಪ್ರಬಂಧ. ಇವರ ಹಲವಾರು ಬಿಡಿ ಲೇಖನಗಳು ಪ್ರಕಟಗೊಂಡಿವೆ. ಕೃತಿಗಳು: ಜಾನಪದ ವೈಭವ ...

READ MORE

Related Books