ನಾಡವರ ಬಳಿ ಪದ್ಧತಿ ಮತ್ತು ಇತರ ಲೇಖನಗಳು

Author : ಶಾಂತಿ ನಾಯಕ

Pages 98

₹ 100.00




Year of Publication: 2022
Published by: ಭೂಮಿ ಜಾನಪದ ಪ್ರಕಾಶನ
Address: ಪ್ರಭಾತ ನಗರ, ಹೊನ್ನಾವರ

Synopsys

ಶಾಂತಿ ನಾಯಕರು ಜಾನಪದಕ್ಕೆ ಸಂಬಂಧಿಸಿ ಅದರೊಳಗೆ ನಾವು ಮಾಡಬೇಕಾದ ಅಧ್ಯಯನದ ಬಗ್ಗೆ ವಿಶೇಷ ಗಮನ ಸೆಳೆಯುತ್ತಾರೆ. ಜಾನಪದ ಎಷ್ಟು ಸೂಕ್ಷ್ಮ ಅನ್ನುವುದನ್ನು ತೋರಿಸಿದ್ದಾರೆ. ನಾಡವರ ಬಳಿ ಪದ್ಧತಿಯ ಬಗ್ಗೆ ಕಿರು ಅಧ್ಯಯನವನ್ನು ನೀಡುತ್ತ ಜನಪದರ ಬನಪದರ ಬಳಿ ಪದ್ಧತಿಯ ಮಹತ್ತ್ವವನ್ನು ತೆರೆದಿಟ್ಟಿದ್ದಾರೆ. ಇಲ್ಲಿ ಜಾನಪದದ ಅಧಿಕೃತ ವಕ್ತೃವಾಗಿ ಶಾಂತಿ ನಾಯಕರು ಜಾನಪದ ಲೋಕಕ್ಕೆ ಸಲ್ಲುತ್ತಾರೆ. ಜಾನಪದದ ಅವರ ಮನವರಿಕೆ ತಲಸ್ಪರ್ಶಿಯಾದುದು ಎಂಬುದಕ್ಕೆ ಈ ಮೌಲ್ಯಯುತ ಲೇಖನಗಳು ಸ್ಪಷ್ಟ ಪುರಾವೆಯಾಗುತ್ತವೆ ಎಂದು ಸುಮುಖಾನಂದ ಜಲವಳ್ಳಿ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ.

About the Author

ಶಾಂತಿ ನಾಯಕ
(27 March 1943)

ಲೇಖಕಿ ಶಾಂತಿ ನಾಯಕ ಅವರು ಎಂ.ಎ., ಬಿ.ಇಡಿ ಪದವೀಧರರು. ಪ್ರೌಢಶಾಲಾ ಮುಖ್ಯೋಪಾಧ್ಯಯರಾಗಿ ನಿವೃತ್ತರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೇಕೇರಿಯಲ್ಲಿ 27-03-1943ರಲ್ಲಿ ಜನಿಸಿದರು. ತಂದೆ  ನಾರಾಯಣ ವೆಂಕಣ್ಣ ಕಲಗುಜ್ಞೆ,ತಾಯಿ- ದೇವಮ್ಮ ನಾರಾಯಣ ಕಲಗುಜ್ಜಿ. ಕೃತಿಗಳು : ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು-(1979), ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಕಥೆಗಳು-(1982), ಜಾಣೆ ಕನ್ನಡವ ತಿಳಿದ್ದೇಳೆ -(1982), ಕಾಕಕ್ಕ ಗುಬ್ಬಕ್ಕ-(1985), ಜನಪದ ವೈದ್ಯಕೀಯ ಅಡುಗೆಗಳು-(1986), ರಂಗೋಲಿ-(1994),  ಕುಡಿತ ನಿಮಗೆಷ್ಟು ಹಿತ -(1995),  ಸಿಂಕೋನಾ-(1998), ಹವ್ಯಕರ ಅಡುಗೆಗಳು-(2003),  ಜನಪದ ಆಹಾರ ಪಾನೀಯಗಳು-(2004)., (ಸ್ಮರಣ ಸಂಚಿಕೆ) ಚಿನ್ನದ ಚೆನ್ನ -(2001), ಆಸರ -(2012),  ಸಜ್ಜನ -2003, ಉತ್ತರ ಕನ್ನಡ ಜಿಲ್ಲೆಯ ಸಣ್ಣಕತೆಗಳು (ಸಂ), ಜೀವ ಉಳಿಸುವ ...

READ MORE

Related Books