ಜರೂರ್ ಮಾತು-ನೆಲದ ನಕ್ಷತ್ರಗಳ ಸ್ಫೂರ್ತಿಗಾಥೆ- ಭಾಗ 1

Author : ರವೀಂದ್ರ ಎಸ್. ದೇಶಮುಖ್

Pages 270

₹ 135.00




Year of Publication: 2013
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

`ಜರೂರ್ ಮಾತು-ನೆಲದ ನಕ್ಷತ್ರಗಳ ಸ್ಫೂರ್ತಿಗಾಥೆ- ಭಾಗ 1' ವ್ಯಕ್ತಿತ್ವ ವಿಕಸನ ಬರಹಗಳ ಪುಸ್ತಕವಿದು. ಲೇಖಕ ರವೀಂದ್ರ ಎಸ್.‌ ದೇಶಮುಖ್‌ ರಚಿಸಿದ್ದಾರೆ. ಪ್ರತಿಯೊಬ್ಬನಲ್ಲೂ ಸಾಧಕ ಅಡಗಿದ್ದಾನೆ. ಆದರೆ ಭಯ, ಹಿಂಜರಿಕೆ ಯಾರು ಏನೇಂದಾರು ಎನ್ನುವ ದಾಕ್ಷಿಣ್ಯಕ್ಕೆ ಒಳಗಾಗಿ ಕನಸುಗಳು ಅರಳುವ ಮುನ್ನವೇ ಬಾಡುತ್ತವೆ. ಜೀವನ ಇರೋದೇ ಅದನ್ನು ಪ್ರಿತಿಸಲು, ಅದಕ್ಕೆ ಅರ್ಥ ತುಂಬಲು ಎಂಬುದನ್ನು ಅರ್ಥ ಮಾಡಿಕೊಂಡರೆ ಹಳಹಳಿಕೆಗಳೆಲ್ಲ ಮಾಯವಾಗುತ್ತವೆ. ಈ ಬದುಕು, ಸಮಾಜ ಬದಲಿಸಿಕೊಳ್ಳಲು ನೂರು ದಾರಿಗಳಿವೆ. ಅದಕ್ಕೆ ನಾವು ಸಿದ್ಢರಾಗಬೇಕಷ್ಟೇ. ಅಂಥ ಹಲವು ವ್ಯಕ್ತಿತ್ವಗಳ ಯಶೋಗಾಥೆ ಈ ಪುಸ್ತಕದಲ್ಲಿದೆ ಎಂದು ಪುಸ್ತಕದ ಬಗೆಗೆ ವಿವರಿಸಲಾಗಿದೆ.

About the Author

ರವೀಂದ್ರ ಎಸ್. ದೇಶಮುಖ್

ಅಂಕಣಕಾರ ರವೀಂದ್ರ ದೇಶಮುಖ್‌ ಅವರು ವಿಜಯವಾಣಿ ದಿನಪತ್ರಿಕೆಯಲ್ಲಿ ’ಜರೂರ್‌ ಮಾತು’ ಎಂಬ ಅಂಕಣ ಬರೆಯುತ್ತಾರೆ. ಛೇ ನಂದೂ ಒಂದು ಲೈಫಾ ಎಂದು ಶಪಿಸಿಕೊಳ್ಳುವ ಮುನ್ನ ಹಾಗೂ ಖುಷಿ ಹಂಚೋಣ ಬನ್ನಿ ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books