
‘ಮಾಸದ ಸುಖ’ ಲೇಖಕ ಯತಿರಾಜ್ ವೀರಾಂಬುಧಿ ಅವರ ವ್ಯಕ್ತಿತ್ವ ವಿಕಸನ ಲೇಖನಗಳ ಸಂಕಲನ. ತರಬೇತಿ ಮತ್ತು ವೃತ್ತಿಯಿಂದ ಎಂಜಿನಿಯರ್ ಆದ ಯತಿರಾಜ್ ಅವರು ಪ್ರವೃತ್ತಿಯಿಂದ ಲೇಖಕರು. ಹಿರಿಯ ಸಾಹಿತಿಗಳ ಒಡನಾಟ ಮತ್ತು ಅಪಾರ ಓದು ಅವರ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿವೆ. ಮಾಸದ ಸುಖ ಕೃತಿಯು ಮಾನವನ ಸುಖದ ಕಲ್ಪನೆಯ ಬಗೆಗಿನ ವರ್ತಮಾನದ ಸರಳ ಸುಂದರ ವ್ಯಾಖ್ಯಾನವಾಗಿದೆ
©2025 Book Brahma Private Limited.