ನಿಮ್ಮ ಏಳಿಗೆ ನಿಮ್ಮ ಕೈಯಲ್ಲಿ

Author : ಸಂಪಟೂರು ವಿಶ್ವನಾಥ್

Pages 287

₹ 220.00




Year of Publication: 2020
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಲೇಖಕ ಸಂಪಟೂರು ವಿಶ್ವನಾಥ ಅವರ ರಚಿಸಿದ ಕೃತಿ-ನಿಮ್ಮ ಏಳಿಗೆ ನಿಮ್ಮ ಕೈಯಲ್ಲಿ. ಯಾರು ಪ್ರಯತ್ನವನ್ನು ನಂಬಿ ಗುರಿ ಸಾಧನೆಯತ್ತ ಒಳವು ಉಲ್ಲವರು ಆಗಿರುತ್ತಾರೋ ಅಂತಹವರು ಬೇಗ ಗುರಿ ತಲುಪುತ್ತಾರೆ. ತನ್ನ ಯಶಸ್ಸಿಗೆ ಹಣೆಬರಹವನ್ನು ನಂಬಿ ಕುಳಿತವರು ಬದುಕಿನಲ್ಲಿ ಗುರಿ ಸಾಧಿಸದೇ ಹಿನ್ನೆಡೆ ಹೊಂದುತ್ತಾರೆ. ಹೀಗಾಗಿ, ಪ್ರತಿಯೊಬ್ಬನ ಭವಿಷ್ಯವು ಅವರವರ ಕೈಯಲ್ಲಿ ಇದು. ಎಲ್ಲವೂ ವಿಧಿ, ದೈವದ ಕೈಯಲ್ಲಿ ಇದೆ ಎಂದು ಪ್ರಯತ್ನ ಮಾಡದೇ ಹೋದರೆ ಅಂತಹವರಿಗೆ ಸಾಧನೆ ಸಿದ್ಧಿಸುವುದಿಲ್ಲ. ಹಲವು ಬಾರಿ ಸೋತರೂ ಮರಳಿ ಮರಳಿ ಪ್ರಯತ್ನ ಮಾಡುವುದರಿಂದ ಅಂತಿಮವಾಗಿ ಯಶಸ್ಸು ದೊರೆಯುವುದು ಖಂಡಿತ. ಇಂತಹ ಪ್ರೇರಣಾತ್ಮಕ ಮಾರ್ಗದರ್ಶನಗಳನ್ನು, ಸಲಹೆಗಳನ್ನು ಒಳಗೊಂಡಿರುವ ಕೃತಿ ಇದು.

About the Author

ಸಂಪಟೂರು ವಿಶ್ವನಾಥ್
(28 February 1938)

ಲೇಖಕ ಸಂಪಟೂರು ವಿಶ್ವನಾಥ್‌ ಅವರು ಜನಿಸಿದ್ದು 1938 ಫೆಬ್ರುವರಿ 28ರಂದು. ತಾಯಿ ನಾಗಮ್ಮ, ತಂದೆ ಎಸ್. ಹನುಮಂತರಾವ್, ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪದವಿ ಪಡೆದ ಇವರು ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.  ವಿಜ್ಞಾನ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದ್ದ ವಿಶ್ವನಾಥರು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಎಂ.ಜಿ. ರಂಗನಾಥನ್‌ ಸ್ಮಾರಕ ಪ್ರಶಸ್ತಿ, ಸ್ನೇಹ – ಸೇತು ಬರಹಗಾರರ ಪ್ರಶಸ್ತಿ, ಕರ್ನಾಟಕ ...

READ MORE

Related Books