
ಲೇಖಕ ಬೆ.ಕಾ. ಮೂರ್ತೀಶ್ವರಯ್ಯ ಅವರ ಅನುವಾದಿತ ಕೃತಿ-ವ್ಯಕ್ತಿಯ ಅರಿವಿನಂತೆ ವ್ಯಕ್ತಿತ್ವ. ಜೇಮ್ಸ್ ಅಲೆನ್ ಅವರು ಬರೆದ ಇಂಗ್ಲಿಷ್ ಕೃತಿಯನ್ನು ಲೇಖಕರು ಕನ್ನಡಕ್ಕೆ ಅನುವಾದಿಸಿದ್ದು, ಮನಸ್ಸಿನಂತೆ ಮಹಾದೇವ ಎಂಬ ಗಾದೆ ಮಾತಿನಂತೆ ಒಬ್ಬ ವ್ಯಕ್ತಿಯ ಅರಿವು ಆತನ ಇಡೀ ವ್ಯಕ್ತಿತ್ವದ ಸೂಚಕವಾಗುತ್ತದೆ ಎಂಬುದನ್ನು ವಿವರಿಸಿದ ಕೃತಿ. ಆದ್ದರಿಂದ ಅರಿವು ಹೆಚ್ಚಿಸಿಕೊಳ್ಳುವ ಮೂಲಕ ವ್ಯಕ್ತಿತ್ವದ ಆಳ-ವಿಸ್ತಾರಗಳನ್ನು ವಿಕಾಸಗೊಳಿಸಿಕೊಳ್ಳಬೇಕು ಎಂಬ ಸಂದೇಶವನ್ನು ಈ ಕೃತಿಯಲ್ಲಿ ನೀಡಲಾಗಿದೆ.
©2025 Book Brahma Private Limited.