ಪದ ಚಿತ್ತಾರ 2010 ಸಂಪುಟ-4

Author : ವಿವಿಧ ವಿದ್ಯಾರ್ಥಿಗಳು

Pages 40

₹ 75.00




Year of Publication: 2011
Published by: ವಿಜಯನಗರ ಬಿಂಬ
Address: ವಿಜಯನಗರ ಬಿಂಬ(ರಿ) ರಂಗಶಿಕ್ಷಣ ಕೇಂದ್ರ 195, 5 ‘ಎ’ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಹಂಪಿನಗರ, ವಿಜಯನಗರ 2ನೇ ಹಂತ, ಬೆಂಗಳೂರು - 560 104.
Phone: 23300967

Synopsys

ಈ ಕೃತಿಯೂ ಮಕ್ಕಳ ಸೃಜನಶೀಲತೆಗೆ ಸಾಕ್ಷಿಯಾಗಿದೆ. ಚಿತ್ರ, ಕಥೆ, ಮತ್ತು ನಾಟಕಗಳು ಸರಳ ಸುಂದರವಾಗಿ ಈ ಕೃತಿಯಲ್ಲಿ ಮೂಡಿಬಂದಿದೆ. ಮಕ್ಕಳು ರಚಿಸಿ, ನಿರ್ದೇಶಿಸಿ, ನಾಟಕಕ್ಕೆ ಬೇಕಾದ ರಂಗ ಸಜ್ಜಿಕೆ, ತಾಲೀಮು, ಪರಿಕರ, ಎಲ್ಲವನ್ನೂ ಮಕ್ಕಳೇ ಮಾಡಿಕೊಂಡು ಬೊಂಬೆ ಹಬ್ಬ ಕಿರು ನಾಟಕದಲ್ಲಿ ಪ್ರದರ್ಶನೆಗೊಂಡ ಕಿರು ನಾಟಕಗಳು ಈ ಕೃತಿಯಲ್ಲಿ ಅಚ್ಚಾಗಿದೆ. ಪುಟ್ಟ  ಮಕ್ಕಳ ಕೈಗಳ ಗೀಚು ಗೆರೆಯಾಗಿ , ಗೆರೆಗಳಿಗೆ ರಂಗು ತಾಗಿಸಿದಾಗ ಅರಳಿದ ವಿವಿಧ 7 ಕಲಾಕೃತಿಗಳೂ, ಅವುಗಳಿಂದ ಸ್ಪೂರ್ತಿ ಪಡೆದು, ಚಿಣ್ಣರ ಮನದಲ್ಲಿ ಮೂಡಿದ ಕಥೆಗಳನ್ನು ಈ ಕೃತಿಯೂ ಒಳಗೊಂಡಿದೆ. ಚಿಣ್ಣರ ಸೃಜನಶೀಲ ಚಟುವಟಿಕೆಗಳು ಈ ಕೃತಿಯಲ್ಲಿ ದಾಖಲಾಗಿದೆ.

 

About the Author

ವಿವಿಧ ವಿದ್ಯಾರ್ಥಿಗಳು

. ...

READ MORE

Related Books