ಅದ್ವೈತಾನುಸಂಧಾನ

Author : ವಿ.ಎಂ. ಉಪಾಧ್ಯಾಯ

Pages 397

₹ 215.00




Published by: ಶ್ರೀಕೃಷ್ಣ ಆಶ್ರಮ
Address: ಮೈಸೂರು

Synopsys

‘ಅದ್ವೈತಾನುಸಂಧಾನ’ ಕೃತಿಯು ವಿ.ಎಂ. ಉಪಾಧ್ಯಾಯ ಅವರ ಶಾಸ್ತ್ರಗ್ರಂಥ ಕೃತಿಯಾಗಿದೆ. ‘ದೇವರು’ ಶಬ್ಧವನ್ನು ವೇದ ಮತ್ತು ದರ್ಶನ ಶಾಸ್ತ್ರಗಳಲ್ಲಿ ಹೇಗೆ ಅರ್ಥೈಸಿದ್ದಾರೆ? ದೈತ ಮತ್ತು ಅದೈತ ಸಿದ್ದಾಂತಗಳಲ್ಲಿ ಭಕ್ತಿ ಶಬ್ದದ ಅರ್ಥಗಳಲ್ಲಿ ವ್ಯತ್ಯಾಸವಿದೆ. ಶ್ರವಣ-ಮನನ-ನಿದಿಧ್ಯಾಸಗಳ ಅಗತ್ಯ ಮತ್ತು ಸ್ವಾಧ್ಯಾಯದ ಕ್ರಮ ಅವಸ್ಮಾ ತ್ರಿಪುಟಿಯನ್ನು ಪರಾಮರ್ಶಿಸುವ ಮೂಲಕ ಅನುಭವಾನುಸಾರಿಯಾದ ಶ್ರುತಿ ಪ್ರಮಾಣದ ಅರ್ಥವನ್ನು ಗ್ರಹಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.

ಜಗತ್ತು ಎಂದರೇನು? ಆತ್ಮನ ವರ್ತಮಾನ ಅರ್ಥಾತ್ ಆತ್ಮನಿಗೆ ಭೂತ-ಭವಿಷ್ಯಗಳಿಲ್ಲ. ಆತ್ಮನು ಸದಾ ವರ್ತಮಾನನೇ ಆಗಿದ್ದಾನೆ. ಅದೈತ ಸಿದ್ಧಾಂತದಲ್ಲಿ ಪದೇಪದೆ ಉಪಯೋಗಿಸಲ್ಪಡುವ ಶಬ್ದ "ಮಾಯಾ ದ ಅರ್ಥವಿವರಣೆ , ನಾನು ಅಥವಾ ಜೀವನು ಆತ್ಮನೇ ಆಗಿದ್ದಾನೆ ಎಂದು ಕಂಡುಕೊಳ್ಳುವ ಉಪಾಯ ನಾನು ಬ್ರಹ್ಮನೇ ಎಂಬ ತತ್ತ್ವದ ಅನುಸಂಧಾನದ ಮಾರ್ಗ ಎಂದು ಇಲ್ಲಿ ವಿವರಿಸಲಾಗಿದೆ.

About the Author

ವಿ.ಎಂ. ಉಪಾಧ್ಯಾಯ

ಲೇಖಕ ವಿ. ಎಂ ಉಪಾಧ್ಯಾಯ ಅವರು ಮೂಲತಃ ಭಟ್ಕಳದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪದವೀಧರರು. ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯದಿಂದ ಎಂ. ಎ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಕೃತಿಗಳು : ಪೂರ್ಣಸತ್ಯ, ಮರಣ ಪರಲೋಕ ಪುನರ್ಜನ್ಮ, ಬ್ರಹ್ಮಸೂತ್ರದ ಅಧಿಕರಣಪಂಚದ ಶಾಂಕರಭಾಷ್ಯದ ನಿದಿಧ್ಯಾಸ, ಆತ್ಮಾನ್ವೇಷಣೆ, ಮನ್ಥನ, ಅದ್ವೈತಾನುಭವ, ಅದ್ವೈತಾನುಸಂಧಾನ ...

READ MORE

Related Books