ಸುಪ್ರಭಾತ ಸಂಗಮ

Author : ದೇವೇಂದ್ರ ಮಹಾಸ್ವಾಮಿ

Pages 464

₹ 30.00




Year of Publication: 2022
Published by: ಗುರುನಾಥಸ್ವಾಮಿ ಗ್ರಂಥ ಪ್ರಕಾಶನ
Address: ಬೆಂಗಳೂರು

Synopsys

‘ಸುಪ್ರಭಾತ ಸಂಗಮ’ ಕೃತಿಯು ಪೂಜ್ಯಶ್ರೀ ದೇವೇಂದ್ರ ಮಹಾಸ್ವಾಮಿಗಳ ಶ್ಲೋಕಗಳ ಸಂಕಲನವಾಗಿದೆ. ಈ ಕೃತಿಯು ಲೇಖಕರ ಮೂರು ಸುಪ್ರಭಾತಗಳನ್ನು ಒಂದೆಡೆ ಸೇರಿಸುತ್ತದೆ. ಕೇಶವ ಗುರಮ್ ಅವರ ಸಂಗೀತ ನಿರ್ದೇಶನದ ಶ್ರೀಮೌನೇಶ್ವರ ಸುಪ್ರಭಾತವು ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿತ್ತು. ಖ್ಯಾತ ಗಾಯಕಿ ಅನುರಾಧಾ ಧಾರೇಶ್ವರ ಮತ್ತು ಕೇಶವ ಗುರಂ ಅವರ ಗಾಯನದಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಈ ಸುಪ್ರಭಾತವು ನಾಲ್ಕು ಮುದ್ರಣ ಕಂಡಿದ್ದು ವಿಶೇಷ. ಶ್ರೀವಿಶ್ವಕರ್ಮ ಹಾಗೂ ಶ್ರೀ ಬಗಳಾಂಬಾ ಸುಪ್ರಭಾತಗಳು ಕೂಡ ಕೇಳುಗರಿಗೆ ಪ್ರಿಯವಾಗುವ ಹಾಗಿವೆ. ಛಂದಸ್ಸಿಗೆ ಅನುಗುಣವಾಗಿ ರಚಿತವಾದ ಈ ಸುಪ್ರಭಾತಗಳ ಗೇಯಗುಣ ಮನಸೂರೆಗೊಳ್ಳುವ ಆಗಿವೆ. 

About the Author

ದೇವೇಂದ್ರ ಮಹಾಸ್ವಾಮಿ

ದೇವೇಂದ್ರ ಮಹಾಸ್ವಾಮಿಗಳು ಮೂಲತಃ ಶಹಪುರದವರು. ವಿದ್ವತ್ತು ಹಾಗೂ ಆಧ್ಯಾತ್ಮದಲ್ಲಿ ಪರಿಣಿತರು. ಕೃತಿಗಳು : ಗುರುಗೀತಾ ಪರಿಮಳ ...

READ MORE

Related Books