ಮೀನಾಕುಮಾರಿ ಸುಟ್ಟ ಚಿಟ್ಟೆಯ ಕತೆ

Author : ದೇವಶೆಟ್ಟಿ ಮಹೇಶ್

Pages 72

₹ 50.00




Year of Publication: 2011
Published by: ಸಾಹಿತ್ಯ ಪ್ರಕಾಶನ
Address: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್‍ ರಸ್ತೆ, ನ್ಯು ಹುಬ್ಬಳ್ಳಿ, ಹುಬ್ಬಳ್ಳಿ-580020.
Phone: 094481 10034

Synopsys

ಬಾಲಿವುಡ್ ಅಂದಕಾಲತ್ತಿಲ್ ನಟಿ ಮೀನಾಕುಮಾರಿಯ ಜೀವನದ ಕತೆಯನ್ನು ಲೇಖಕ ದೇವಶೆಟ್ಟಿ ಮಹೇಶ್ ಅವರು ‘ಮೀನಾಕುಮಾರಿ’ ಸುಟ್ಟ ಚಿಟ್ಟೆಯ ಕತೆ ಕೃತಿಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಆಗಷ್ಟೇ ಹುಟ್ಟಿದ ಕೂಸಿಗೆ ಅಪ್ಪ ಬೈಯ್ದಿದ್ದ!, ಬಾ ಸುಂಡೆ ಬರುವಂತೆ ಹೊಡೆದಿದ್ದ, ಮದುವೆಯಾಗಿದ್ದು ಪಕ್ಕದಲ್ಲಿದ್ದ ಅಪ್ಪನಿಗೆ ಗೊತ್ತಾಗಲಿಲ್ಲ, ಕವಿ ಗುಲ್ಜಾರ್ ಸಾಂಗತ್ಯದಲ್ಲಿ ಮೈ ಮರೆತಳು, ಡೈವೋರ್ಸ್ ಕೊಟ್ಟು ಬಿಡು ಅಂದ ಆಮ್ರೋಹಿ, ಧರ್ಮೇಂದ್ರ ಬಂದು ಮುಂದೆ ನಿಂತ, ಮದುವೆಯಾಗಲು ರಾತ್ರಿಯೇ ಹೊರಟು ನಿಂತರು, ಸಾಯುವ ಗಳಿಗೆಯಲ್ಲಿ ದುಡ್ಡೇ ಇರಲಿಲ್ಲ ಈ ಕೃತಿಯಲ್ಲಿರುವ ಅಧ್ಯಾಯಗಳಾಗಿವೆ.

About the Author

ದೇವಶೆಟ್ಟಿ ಮಹೇಶ್

 ಪಬ್ಲಿಕ್ ಟಿ ವಿ ಸಿನಿಮಾ ವಿಭಾಗದ ಮುಖ್ಯಸ್ಥರಾದ ಮಹೇಶ ದೇವಶೆಟ್ಟಿ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ೦) ಪದವಿ ಪಡೆದಿದ್ದಾರೆ. ಮೂಲತಃ ಯಾದಗಿರಿ ಜಿಲ್ಲೆಯ ರಂಗಂಪೇಟೆಯವರಾದ ಮಹೇಶ ಅವರ ಹುಟ್ಟಿ-ಬೆಳೆದದ್ದು ಕೊಪ್ಪಳದಲ್ಲಿ. ಧಾರವಾಡದ ಜೆ.ಎಸ್‌.ಎಸ್‌. ಕಾಲೇಜಿನಲ್ಲಿ ಪದವಿ (ಬಿ.ಎ) ವಿದ್ಯಾರ್ಥಿಯಾಗಿದ್ದಾಗಲೇ ಕವಿತೆ ಬರೆಯಲು ಆರಂಭಿಸಿದರು. ಬೆಂಗಳೂರಿನ ಕ್ರೈಸ್ಟ್‌ ಕಾಲೇಜು ಕನ್ನಡ ಸಂಘ ಏರ್ಪಡಿಸಿದ್ದ ಕವನ ಸ್ಪಧೆಯಲ್ಲಿ ಬಹುಮಾನ ಪಡೆದಿರುವ ಮಹೇಶ ಅವರು ’ರೊಟ್ಟಿ ಬೇಯಲು ಪ್ರೇಮದ ಬೂದಿ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಹಾಯ್‌ ಬೆಂಗಳೂರು’ ಪತ್ರಿಕೆಯಲ್ಲಿ ಸಿನಿಮಾ ಪತ್ರಕರ್ತರಾಗಿ ವೃತ್ತಿಜೀವನ ...

READ MORE

Related Books