ಕರ್ಮಯೋಗ (ಸ್ವಾಮಿ ಸುಖಬೋಧಾನಂದ)

Author : ಸ್ವಾಮಿ ಸುಖಬೋಧಾನಂದ

Pages 176

₹ 113.00




Year of Publication: 2008
Published by: ಪ್ರಸನ್ನ ಟ್ರಸ್ಟ್
Address: ಬೆಂಗಳೂರು

Synopsys

ಭಗವದ್ಗೀತೆಯ ಅಧ್ಯಾಯ -3ರಲ್ಲಿ ವಿವರಿಸಿರುವಂತೆ ಕರ್ಮಯೋಗದ ಬಗ್ಗೆ ತಿಳಿ ಹೇಳಿರುವ ಕೃತಿ ಇದು. ಧಾರ್ಮಿಕ ಗುರು ಸ್ವಾಮಿ ಸುಖಬೋಧಾನಂದ ಅವರು ರಚಿಸಿದ್ದು, ಆಂತರಿಕ ಶಕ್ತಿಯನ್ನು ಜಾಗೃತಿಗೊಳಿಸಲು ಕರ್ಮಯೋಗವು ಪ್ರಧಾನ ಎಚ್ಚರಿಕೆಯಾಗಿದೆ ಎಂಬ ಅಂಶವನ್ನು ಇಲ್ಲಿ ಚರ್ಚಿಸಲಾಗಿದೆ. ಒಂದರ್ಥದಲ್ಲಿ, ವ್ಯಕ್ತಿಯ ಏಳು-ಬೀಳುಗಳೀಗೆ ಪವಾಡ ಎಂಬಂತೆ ಕಂಡು ಬರುವ ಕರ್ಮಯೋಗದ ಸ್ವರೂಪವೇನು? ಅದು ಹೇಗೆ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ.?ಯಾವಾಗ ತನ್ನ ಪ್ರಭಾವ ಕಡಿಮೆ ಮಾಡುತ್ತದೆ?ಕರ್ಮದ ಲೆಕ್ಕಾಚಾರ ಎಂದರೇನು? ಇಂತಹ ನಿಗೂಢ ಪ್ರಶ್ನೆಗಳಿಗೆ-ಸಂಶಯಗಳಿಗೆ ಉತ್ತರವಾಗಿಯೂ ಈ ಕೃತಿ ತಿಳಿವಳಿಕೆ ನೀಡುತ್ತದೆ.

About the Author

ಸ್ವಾಮಿ ಸುಖಬೋಧಾನಂದ

ಸ್ವಾಮಿ ಸುಖಬೋಧಾನಂದ ಅವರು ಭಾರತೀಯ ಧಾರ್ಮಿಕ ಪರಂಪರೆಯ ಜ್ಞಾನವನ್ನು ಜನಸಾಮಾನ್ಯರಿಗೆ ನೀಡುತ್ತಿದ್ದು, ಇವರ ಈ ಕಳಕಳಿಗಾಗಿ 'ಎಸ್ಸೆಲ್‌ ಕರ್ನಾಟಕ ಅತ್ಯುತ್ತಮ ಸಮಾಜಸೇವಾ ಪ್ರಶಸ್ತಿ ಲಭಿಸಿದೆ. ಪಸನ್ನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಧಾರ್ಮಿಕ ಗುರುಗಳು. "ಮನಸ್ಸೇ,ರಿಲ್ಯಾಕ್ಸ್ ಪ್ಲೀಸ್’ ಶೀರ್ಷಿಕೆಯ ಇವರ ಪುಸ್ತಕವು ಹಾಗೂ ಶಿವ ಖೇರಾ ಅವರ ಪುಸ್ತಕ ‘ಯು ಕೆನ್ ವಿನ್ ’ ಕನ್ನಡೀಕರಿಸಿದ್ದು, ತೆಲುಗು, ತಮಿಳು ಸೇರಿದಂತೆ ಭಾರತೀಯ ಹಲವು ಭಾಷೆಗಳಲ್ಲಿ ಅನುವಾದಗೊಂಡಿದೆ. ...

READ MORE

Related Books