ನಡಿಗೆಯೊಂದಿಗೆ ಧ್ಯಾನ

Author : ಬೆ.ಕಾ. ಮೂರ್ತೀಶ್ವರಯ್ಯ

Pages 88

₹ 56.00




Year of Publication: 2016
Published by: ವಂಶಿ ಪಬ್ಲಿಕೇಷನ್ಸ್
Address: ನಂ. 4, ಬಿ.ಎಚ್. ರಸ್ತೆ, ಟಿ.ಬಿ. ಬಸ್ ನಿಲ್ದಾಣ, ನೆಲಮಂಗಲ-562123 (ಬೆಂಗಳೂರು ಗ್ರಾಮೀಣ)
Phone: 09916595916

Synopsys

ಲೇಖಕ ಬೆ.ಕಾ. ಮೂರ್ತೀಶ್ವರಯ್ಯ ಅವರ ಕನ್ನಡ ಅನುವಾದಿತ ಕೃತಿ-ನಡಿಗೆಯೊಂದಿಗೆ ಧ್ಯಾನ. ನೋಬೆಲ್ ಶಾಂತಿ ಪುರಸ್ಕೃತ ತೀಚ್ ನ್ಹಾತ್ ಹಾನ್ ಅವರ ಮೂಲ ಕೃತಿ ಇದು. ಬೌದ್ಧ ಗುರು ತಿಚ್‌ ನ್ಹಾತ್ ಹಾನ್, ನಡಿಗೆಯ ಮಾರ್ಗದಲ್ಲಿ ಶಾಂತಿಯೇ ಉಸಿರಾಗಬೇಕು ಎಂದು ಪ್ರತಿಪಾದಿಸಿದ ಚಿಂತನೆಗಳಿವೆ. ನೀಲಾಕಾಶವು ನೀಡುವ ಚಿಂತನಾತ್ಮಕ ಪ್ರೇರಣೆ ಹೀಗೆ ನಡಿಗೆದಾರರಿಗೆ ಆರೋಗ್ಯಕರ ಸಲಹೆ ನೀಡಿದ್ದು, ಮನೋವಿಕಾಸಕ್ಕಾಗಿ ಒತ್ತಡರಹಿತ ಬದುಕಿಗಾಗಿ ನಡಿಗೆ ಬಹು ಮುಖ್ಯ. ಅದರೊಂದಿಗೆ ಧ್ಯಾನವೂ ಜೊತೆಗೂಡಿದರೆ ಮನೋ-ದೈಹಿಕ ವಿಕಾಸ ಸಾಧ್ಯ. ಮನಸ್ಸಿನ ನಿಯಂತ್ರಣವೂ ಸಾಧ್ಯ ಎಂಬ ವಿಚಾರದ ಉತ್ತಮ ಪ್ರೇರಣಾತ್ಮಕ ಕೃತಿ ಇದು.

About the Author

ಬೆ.ಕಾ. ಮೂರ್ತೀಶ್ವರಯ್ಯ

ಬೆ. ಕಾ. ಮೂರ್ತೀಶ್ವರಯ್ಯ ಅವರು ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಬರಗಾಹರರು. ಸಾಮಾಜಿಕ, ರಾಜಕೀಯ, ಆರ್ಥಿಕ, ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ ಇವರ 100ಕ್ಕೂ ಹೆಚ್ಚು ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಾದ ಪ್ರಜಾವಾಣಿ ಕನ್ನಡ ಪ್ರಭ, ಮುಂಗಾರು ಸಂಯುಕ್ತ ಕರ್ನಾಟಕ, ಉದಯವಾಣಿ, ಪ್ರಜಾಮತ, ಜನಪದ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ತಮ್ಮ ಪತ್ರಿಕಾ ಲೇಖನಗಳ ಪೈಕಿ ಆಯ್ದ ಲೇಖನಗಳನ್ನು ಅಭಿವ್ಯಕ್ತಿ ಸಂವೇದನೆ ಇತ್ಯಾದಿ, ಅರ್ಥ ಮತ್ತು ವ್ಯಾಪ್ತಿ', 'ಜನತೆ, ಸಮಾಜ ಮತ್ತು ಕಾನೂನು ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಇವರ ಪ್ರಕಟವಾದ ಪುಸ್ತಕಗಳಲ್ಲಿ ’ಅಭಿವ್ಯಕ್ತಿ, ಸಂವೇದನೆ ಇತ್ಯಾದಿ (1985), "ಅರ್ಥ ಮತ್ತು ವ್ಯಾಪ್ತಿ ...

READ MORE

Related Books