ಸೋತವನ ಸಾವಿರ ಕಥೆಗಳು

Author : ರನ್ನರಾಜ

Pages 192

₹ 189.00




Year of Publication: 2014
Published by: ಸುವರ್ಣ ದೇಶ ಎಜುಕೇಷನ್ ಪ್ರೈ ಲಿ
Address: ಬೆಂಗಳೂರು

Synopsys

ಲೇಖಕ ರನ್ನರಾಜ ಅವರ ಕೃತಿ-ಸೋತವನ ಸಾವಿರ ಕಥೆಗಳು. ಸೋಲು ನಿನ್ನೊಳಗಿನ ಶಕ್ತಿಯನ್ನು ಪ್ರದರ್ಶಿಸಲು ಬಂದ ಸುವರ್ಣಾವಕಾಶ. ಸೋಲಿಗೆ ನಿನ್ನಲ್ಲಿ ಕಾರಣಗಳು ಇರುವವರೆಗೂ, ಗೆಲುವು ನಿನ್ನ ಬಳಿ ಬರುವುದಿಲ್ಲ ಎಂಬ ಪ್ರೇರಣಾತ್ಮಕ ವಿಚಾರಗಳು ಈ ಕೃತಿಯ ಹೆಗ್ಗಳಿಕೆ. ಇದು ಗೆಲ್ಲಲು ಹೊರಟವನ ಭಗವದ್ಗೀತೆ ಎಂಬ ಉಪಶೀರ್ಷಿಕೆಯ ಈ ಕೃತಿಯು ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ನೀಡುತ್ತದೆ.

About the Author

ರನ್ನರಾಜ

ಲೇಖಕ ರನ್ನರಾಜ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳದವರು. ಕಡೂರಿನ ಗಿರಿಯಾಪುರದಲ್ಲಿ ಪ್ರೌಢಶಿಕ್ಷಣ, ತುಮಕೂರಿನ ಸರ್ಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ ಪಿಯುಸಿ ಹಾಗೂ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ ಬಿ.ಎಸ್.ಸಿ. ನಂತರ ಗುಲಬರ್ಗಾ ವಿ.ವಿ.ದಿಂದ ಗಣಿತ ವಿಷಯದಲ್ಲಿ ಎಂ.ಎಸ್.ಸಿ. ಪೂರ್ಣಗೊಳಿಸಿದರು. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕೃತಿಗಳು: ಅಪ್ಪನೆಂದರೆ ದೇವರಲ್ಲ, ದುಡ್ಡು ಪ್ಲಸ್ ಮೈಂಡು, ಸೋತವನ ಸಾವಿರ ಕಥೆಗಳು, ಪ್ರೀತಿ ಮತ್ತು ಸಾರ್ಥಕತೆ ಇತ್ಯಾದಿ ...

READ MORE

Related Books