ಭಾಷಣ ಭಂಡಾರ

Author : ಭೈರಪ್ಪ ಕೆ.

Pages 119

₹ 59.00




Year of Publication: 2013
Published by: ಸಪ್ನ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು

Synopsys

ಲೇಖಕ ಕೆ. ಭೈರಪ್ಪ ಅವರ ಕೃತಿ ಭಾಷಣ ಭಂಡಾರ. ಭಾಷಣ ಮಾಡುವುದು ಒಂದು ಕಲೆ. ಕೆಲವರಿಗೆ ವಿಷಯ ಸಂಗ್ರಹ ಇದ್ದರೂ ಭಾಷಣದ ಉತ್ತಮ ಕಲೆ ಇರುವುದಿಲ್ಲ. ಹೀಗಾಗಿ, ಅವರು ಉತ್ತಮ ವಾಗ್ಮಿಗಳಾಗುವುದಿಲ್ಲ. ಭಾಷಣವನ್ನು ಹೇಗೆ ಮಾಡಬೇಕು. ವಿಷಯ ಪ್ರತಿಪಾದನೆ ಹೇಗೆ? ಉತ್ತಮ ಭಾಷಣಕಾರರ ಕಲೆಯ ಮಾಹಿತಿ ಇತ್ಯಾದಿ ಕುರಿತು ವಿವರಗಳಿರುವ ಕೃತಿ ಇದು.

About the Author

ಭೈರಪ್ಪ ಕೆ.

ಸಾಹಿತಿ ಪ್ರೊ. ಕೆ. ಭೈರಪ್ಪನವರು ಮೂಲತಃ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ವಿಠಲಾಪುರದವರು. ತಂದೆ ಕವನಯ್ಯ, ತಾಯಿ ಲಿಂಗಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಮಾಯಸಂದ್ರದ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಸೃಜನಶೀಲ ಹಾಗೂ ಸೃಜನೇತರ ಎರಡೂ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕಲ್ಬತರು, ಸಿರಿಸಂಪಿಗೆ, ಕಲ್ಪಶ್ರೀ ಹಾಗೂ ನೇಗಿಲಯೋಗಿ ಸ್ಮರಣ ಸಂಚಿಕೆಗಳ ಸಂಪಾದಕರಾಗಿದ್ದರು. ಪ್ರಮುಖ ಕೃತಿಗಳೆಂದರೆ ಮೇಡಂರತ್ನ, ದೇವಪುರೆ, ರಶ್ಮಿ, ಯಶಸ್ವಿನಿ, ಬೃಂದಾ (ಕಾದಂಬರಿ), ಮಕ್ಕಳ ಮನಸ್ಸು, ಬಾಲರ ಭಾವನೆ, ಕಿಶೋರರಕಿರಣ, ಮಕ್ಕಳ ಮಾಧುರ್ಯ, ಕಿರಿಯರ ಕಲರವ, (ಶಿಶುಗೀತೆ), ಏಳಿ ಯುವ ಜನರೆ ಎದ್ದೇಳಿ, ಭವಕಾಲ ...

READ MORE

Related Books