ಅನ್ವೇಷಣೆ

Author : ಎಂ.ಜಿ. ದೇಶಪಾಂಡೆ

Pages 76

₹ 20.00




Year of Publication: 1996
Published by: ಖಡ್ಕೆ ಪತ್ರಿಕೆ ಪ್ರಕಾಶನ
Address: ಉದಗೀರ ರಸ್ತೆ, ಬೀದರ

Synopsys

ಡಾ. ಎಂ.ಜಿ. ದೇಶಪಾಂಡೆ ಅವರ ಕವನ ಸಂಕಲನ-ಅನ್ವೇಷಣೆ. ಒಟ್ಟು ತೊಂಬತ್ತೊಂದು ಕವನಗಳಿವೆ: ಜೊತೆಗೆ ಹನಿಗವನಗಳೂ ಇವೆ. ಕರ್ನಾಟಕ ರಾಜ್ಯೋತ್ಸವ, ಭಾಲ್ಕಿಯ ಚನ್ನಬಸವ ,ಕಂದನಕೂಗು , ಕನ್ನಡ ತಾಯಿ, ವಿವೇಕಾನಂದ , ಸಹಕಾರ, ಗೋಡೆಗಳು, ಸಂಶಯ, ಮನುಕುಲ, ಅನ್ವೇಷಣೆ, ನೆಹರೂರವರ ಬಗ್ಗೆ ಹೀಗೆ ಹತ್ತು ಹಲವು ವಿಚಾರ-ವಿಷಯ ವೈವಿಧ್ಯತೆ ಒಳಗೊಂಡ ಕವಿತೆಗಳಿವೆ.

About the Author

ಎಂ.ಜಿ. ದೇಶಪಾಂಡೆ
(21 March 1952)

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.  ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ...

READ MORE

Related Books