ಅನ್ವೇಷಣೆ

Author : ಕೆ. ಶ್ರೀನಿವಾಸ ರೆಡ್ಡಿ

Pages 152

₹ 180.00




Year of Publication: 2022
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ #326, `ಚೈತ್ರ\', ಮೊದಲನೇ ಮಹಡಿ, 5ನೇ ತಿರುವು, 5ನೇ ಬ್ಲಾಕ್, ಬನಶಂಕರಿ 3ನೇ ಹಂತ, ಭುವನೇಶ್ವರಿ ನಗರ, ಬೆಂಗಳೂರು-560085
Phone: 9740069123 / 9739561334

Synopsys

ನಮ್ಮ ದೈನಂದಿನ ಬದುಕಿನಲ್ಲಿ ಒಂದು ಸಣ್ಣ ಸರಳವಾದ ಸಂಗತಿಯನ್ನು ಕೈಗೊಂಡರೂ ನಮ್ಮ ಬದುಕು ನಾವಂದುಕೊಂಡಂತೆ ಬದಲಾಗುವುದಿದೆ. ಯಾವುದಕ್ಕೂ ಮೊದಲು ನಾವು ಕ್ರಮ ಕೈಗೊಳ್ಳಬೇಕಿದೆ. ಮೊದಲು ನಾವು ಕ್ರಿಯಾಶೀಲರಾಗಬೇಕಿದೆ. ಕಾರ್ಯ ಚಟುವಟಿಕೆಯನ್ನು ನಿರ್ವಹಿಸುತ್ತಲೇ ಸಾಗಬೇಕಿದೆ. ಅದು ಎಷ್ಟು ಸರಳ ಸಣ್ಣ ಸಂಗತಿಯನ್ನು ನಿಯಮಿತವಾಗಿ ಅಭ್ಯಸಿದಂತೆ ಕೈಗೊಂಡರೂ ನಮಗೆ ಆದರೆ ಪ್ರತಿಫಲ ಲಭಿಸಿಯೇ ತೀರುತ್ತದೆ. ಇದು ಯಶಸ್ಸಿನ ದಾರಿ. ಕೆಲವರು ಬದುಕಿನಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಅವರು ನಮ್ಮ ಜೊತೆಗೆ ಇರುವವರು. ನಮ್ಮಂತೆಯೇ ಕಾಣುವವರು. ನಾವೂ ಅವರಂತೆಯೇ ಆಗಬಹುದಾಗಿದೆ. ಬದುಕು ಎಲ್ಲರಿಗೂ ಸಮಾನ ಅವಕಾಶಗಳನ್ನೇ ನೀಡಿದೆ ಇದನ್ನು ನಾವು ನಮ್ಮ ಸೀಮಿತ ಚೌಕಟ್ಟಿನಿಂದ ಹೊರಬಂದು ಗಮನಿಸಬೇಕಿದೆ. ಈ ಯಾತ್ರೆಯಲ್ಲಿ `ಅನ್ವೇಷಣೆ' ಪುಸ್ತಕವು ನಮ್ಮ ಜೊತೆಗಿದೆ.

About the Author

ಕೆ. ಶ್ರೀನಿವಾಸ ರೆಡ್ಡಿ

ಕೆ. ಶ್ರೀನಿವಾಸ ರೆಡ್ಡಿ ಅವರು 2006 ರಲ್ಲಿ ಕರ್ನಾಟಕ ನಾಗರೀಕ ಸೇವೆಗೆ ಸೇರಿ ಪ್ರಸ್ತುತ ಕೃಷಿ ಮಾರಾಟ ಇಲಾಖೆಯ ಚಿತ್ರದುರ್ಗ ಜಿಲ್ಲೆಯ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕಂದಿನಿಂದಲೂ ಕತೆ, ಕವನ, ನಾಟಕ, ಹಾಡುಗಾರಿಕೆಯಲ್ಲಿ ಆಸಕ್ತಿಯನ್ನು ಹೊಂದಿರುವ ಇವರು, 'ಮಣ್ಣಿನ ಮೆರವಣಿಗೆ', 'ಕಾಡುವ ಕ್ಷಣಗಳ ನಡುವೆ' ಕವನ ಸಂಕಲನ ಸೇರಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ವಿಶೇಷವಾಗಿ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಇವರು ಒಂದು ಹೆಜ್ಜೆ ಮುಂದೆ', “ಹನಿಗಳು' ಪುಸ್ತಕಗಳು ಪ್ರಕಟವಾಗಿವೆ. ಜೊತೆಗೆ `ವಿಸ್ತಾರ' ಎಂಬ ಕೃತಿಯನ್ನು ರಚಿಸಿ, ಪ್ರಕಟಿಸಿದ್ದಾರೆ.  ...

READ MORE

Related Books