ಓದಿ ಒಂದಿಷ್ಟು ಯೋಚಿಸಿ

Author : ಜೆ.ಎಸ್. ಕುಸುಮಗೀತ

Pages 64

₹ 150.00




Year of Publication: 2021
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಲೇಖಕ ಕೃಷ್ಣಕುಮಾರ ಇಂಗ್ಲಿಷ್ ಅವರ ಕೃತಿಯನ್ನು ಲೇಖಕಿ ಜೆ.ಎಸ್. ಕುಸುಮಗೀತ ಅವರು ‘ಓದಿ ಒಂದಿಷ್ಟು ಯೋಚಿಸಿ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮಹಾರಾಷ್ಟ್ರ ಮೂಲದ ಹಾಗೂ ಹಿಂದಿ ಬರಹಗಾರ ಚಂದ್ರಮೋಹನ ಕುಲಕರ್ಣಿ ಸೂಕ್ತ ಚಿತ್ರಗಳನ್ನು ಬಿಡಿಸಿದ್ದು, ಕೃತಿಯ ಮೌಲ್ಯ ಹೆಚ್ಚಿಸಿದೆ. ಬದುಕಿನಲ್ಲಿ ಹತಾಶೆಗೊಳ್ಳದೇ ಧೈರ್ಯದಿಂದ ಸಮ್ಯೆಗಳನ್ನು ಎದುರಿಸುವಂತೆ ಮಾರ್ಗದರ್ಶಕ ಚಿಂತನಾತ್ಮಕ ಬರಹಗಳು ಈ ಕೃತಿಯಲ್ಲಿವೆ.

About the Author

ಜೆ.ಎಸ್. ಕುಸುಮಗೀತ

ಲೇಖಕಿ, ಅನುವಾದಕಿ ಜೆ.ಎಸ್.ಕುಸುಮ ಗೀತ ಅವರು ಕನ್ನಡ  ಹಾಗೂ ಹಿಂದಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರಿಗೆ ರಾಮಚಂದ್ರ ಶುಕ್ಲ ಪ್ರಶಸ್ತಿ, ಸೌಹಾರ್ದ ಸಮ್ಮಾನ್, ವಿಶಿಷ್ಟ ಹಿಂದಿ ಸೇವೆ ಸಮ್ಮಾನ್, ವಿದ್ಯಾಸಾಗರ್ ಸಾರಸ್ವತ ಸಮ್ಮಾನ್, ಸಾಹಿತ್ಯ ಸೇವಾ ಸಮ್ಮಾನ್, ಕುವೆಂಪು ಭಾಷಾಭಾರತಿ ಪ್ರಾಧಿಕಾರ ಪುಸ್ತಕ ಬಹುಮಾನ, ಸಾಹಿತ್ಯ ವಾಚಸ್ಪತಿ,  ಹಿಂದಿ ಶಿಖರ್ ಸಮ್ಮಾನ್, ಗಾರ್ಗಿ ಗುಪ್ತ ದ್ವಿವಾಗೀಶ್ ಮುಂತಾದ ಪ್ರಶಸ್ತಿಗಳು ಸಂದಿವೆ.  ಕೃತಿಗಳು: ಮಹಾತ್ಮಗಾಂಧಿ ನನ್ನ ತಾತ, ಭಾಗ-1, ಒಂದು ಅರ್ಥಪೂರ್ಣ ಸತ್ಯ, ಅಂತಿಮ ಜ್ವಾಲೆ (ಕಾದಂಬರಿ ಅನುವಾದ)   ...

READ MORE

Related Books