ವಿಚಾರ ಸಂಪದ

Author : ಮಹಾದೇವ ಬಸರಕೋಡ

Pages 86

₹ 60.00




Year of Publication: 2014
Published by: ಬಸರಕೋಡ ಪ್ರಕಾಶನ
Address: ಬಸರಕೋಡ ಪ್ರಕಾಶನ ಅಮೀನಗಡ-587112 ಬಾಗಲಕೋಟೆ ಜಿಲ್ಲೆ
Phone: 9902755950

Synopsys

ಜೀವಪ್ರೀತಿ ಹಾಗೂ ಮಾನವಿಯ ಸಂಬಂಧಗಳ ನೆಲೆಗಟ್ಟಿನ ಮೇಲೆ ಬದುಕಿನ ಸಾರ್ಥಕತೆಗೆ ಒಂದಷ್ಟು ಶಕ್ತಿ ತುಂಬಬಲ್ಲ ಚೇತೋಹಾರಿ ಮತ್ತು ಪ್ರೇರಣಾತ್ಮಕ ಬರಹಗಳ ಸಂಗ್ರಹ.ಸುಮಾರು 30 ಸತ್ವಪೂರ್ಣ ಲೇಖನಗಳು ಇಲ್ಲಿದ್ದು ಖ್ಯಾಥ ಕಥೆಗಾರ ದಿ. ಅಬ್ಬಾಸ್ ಮೇಲಿನಮನಿ ಅವರ ಬೆನ್ನುಡಿ, ಬಾಗಲಕೋಟೆಯ ಶ್ರೀ ಬಸವೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಅವರ ಮುನ್ನುಡಿಯಿದೆ.

About the Author

ಮಹಾದೇವ ಬಸರಕೋಡ
(14 June 1972)

ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬೇನಾಳ ಗ್ರಾಮದ ಮಹಾದೇವ ಬಸರಕೋಡ ಅವರು ಬಾಗಲಕೋಟೆಯ ಜಿಲ್ಲೆಯ ಅಮೀನಗಡಕ್ಕೆ ಬಂದು ನೆಲೆ ನಿಂತವರು. ಇವರ ತಂದೆಯ ಹಿಂದಿನ ತಲೆಮಾರಿನವರೆಲ್ಲರೂ ನಿರಕ್ಷರರಾದರೂ ಕೂಡ ಮನೆತನದ ಮೂಲ ಉದ್ಯೋಗ ನೇಕಾರಿಕೆಯನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡು ಕೌಶಲದ ಬದುಕನ್ನು ರೂಢಿಸಿಕೊಂಡವರು.  ಮಹಾದೇವ ಬಸರಕೋಡ ಅವರು ಆಲಮಟ್ಟಿ ಮತ್ತು ನಿಡಗುಂದಿಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದರು. ಧಾರವಾಡದ ಪ್ರತಿಷ್ಠಿತ ವಿದ್ಯಾಸಂಸ್ಥೆ ಜೆ.ಎಸ್.ಎಸ್ ಕಾಲೇಜನಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವಾಗಲೇ ಸಾಹಿತ್ಯ ಕ್ಷೇತ್ರದ ಸೆಳೆತಕ್ಕೆ ಒಳಗಾದರು. ಪದವಿ ಶಿಕ್ಷಣವನ್ನು ವಿಜಯಪುರದ ...

READ MORE

Related Books