ಅಕ್ಕರೆ: ಎಚ್ಚೆಸ್ವಿ, ಸಾಹಿತ್ಯಾಭಿನಂದನೆ

Author : ಉಮೇಶ್ ಎಸ್.

Pages 248

₹ 180.00




Year of Publication: 2020
Published by: ಧಾತ್ರಿ ಪ್ರಕಾಶನ
Address: # 170, 3ನೇ ಸಿ ಅಡ್ಡರಸ್ತೆ, ವಿನಾಯಕ ಲೇಔಟ್, ನಾಗರಬಾವಿ 2ನೇ ಹಂತ, ಬೆಂಗಳೂರು-72

Synopsys

ಹಿರಿಯ ಸಾಹಿತಿ ಡಾ. ಎಚ್ಚೆಸ್ವಿ (ಎಚ್.ಎಸ್. ವೆಂಕಟೇಶ ಮೂರ್ತಿ) ಅವರ ಸಾಹಿತ್ಯ, ಸಾಧನೆ ಕುರಿತು ವಿವಿಧ ಲೇಖಕರ ಬರಹಗಳ ಸಂಗ್ರಹ ಕೃತಿ ಇದು. ಎಸ್. ಉಮೇಶ್ ಅವರು ಸಂಪಾದಿಸಿದ್ದಾರೆ. ಬರಹಗಾರರ ದೃಷ್ಟಿಯಿಂದ ಎಚ್ ಎಸ್. ವೆಂಕಟೇಶ ಮೂರ್ತಿ ಅವರನ್ನು ಸಾಹಿತ್ಯಕವಾಗಿ ಕಾಣಿಸುವುದು ಈ ಕೃತಿಯ ಉದ್ದೇಶ. ಎಚ್ಚೆಸ್ವಿ ಅವರು ಸಾಹಿತ್ಯಕ ವ್ಯಕ್ತಿತ್ವವನ್ನು ಇಲ್ಲಿ ಕಟ್ಟಿಕೊಡಲಾಗಿದೆ.

About the Author

ಉಮೇಶ್ ಎಸ್.

ಲೇಖಕ ಉಮೇಶ್ ಎಸ್. ಅವರು ಮೂಲತಃ ಮೈಸೂರಿನವರು. ಸಮಕಾಲೀನಕ್ಕೆ ಸ್ಪಂದಿಸುತ್ತಲೇ ಬರವಣಿಗೆಯನ್ನು ಮುಂದುವರಿಸುತ್ತಾರೆ. ಅಕ್ಕರೆ : ಎಚ್ಚೆಸ್ವಿ ಸಾಹಿತ್ಯಾಭಿನಂದನೆ, ತಾಷ್ಕೆಂಟ್ ಡೈರಿ’ ಅವರ ಇತ್ತಿಚಿನ ಪ್ರಕಟಿತ ಕೃತಿಗಳು. ...

READ MORE

Related Books