ನುಡಿ ತೋರಣ

Author : ನಾಗೇಂದ್ರ ಮಸೂತಿ

Pages 308

₹ 250.00




Published by: ಶ್ರೀ ರೇವಣಸಿದ್ದೇಶ್ಚರ್‌ ಪ್ರಕಾಶನ ಕಲಬುರಗಿ

Synopsys

ಡಾ.ನಾಗೇಂದ್ರ ಮಸೂತಿ ಅವರ ಬದುಕು ಮತ್ತು ಬರಹದ ಸಂಕ್ಷಿಪ್ತ ಸಿಂಹಾವೋಕನದೊಂದಿಗೆ, ಸಹೃದಯ ಸ್ಪಂದನವೂ ಈ ಕೃತಿಯಲ್ಲಿದೆ.  ಅವರ ಜೀವನ ಸಾಹಿತ್ಯವನ್ನು ಈ ಕೃತಿಯಲ್ಲಿ ಬಿಂಬಿಸಲಾಗಿದೆ. ಇಂದಿನ ಮುಂದಿನ ಯುವಪೀಳಿಗೆಗೆ ಮಾದರಿಯಾಗುವಂತೆ ಇರುವ ಒಬ್ಬ ಶಿಕ್ಷಕನ ಬದುಕು ಬವಣೆಗಳನ್ನು ಒಂದು ಕಡೆ ಸೇರಿಸಿ , ವ್ಯವಸ್ಥಿತವಾಗಿ ಈ ಕೃತಿಯಲ್ಲಿ ವ್ಯವಸ್ಥಿತವಾಗಿದೆ. ಈ ಕೃತಿಯೂ ಹಲವಾರು ಮಹತ್ತರ ಲೇಖನ, ವಿವರಗಳನ್ನು ಒಳಗೊಂಡಿದೆ. ಸುತ್ತಲಿನ ಸೃಷ್ಟಿಯ ವೈಚಿತ್ರಣವನ್ನು ವಿವರಿಸುತ್ತಾ ಲೌಖಿಕ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.

About the Author

ನಾಗೇಂದ್ರ ಮಸೂತಿ
(20 June 1964)

ಕಲಬುರಗಿ ನಿವಾಸಿಯಾಗಿರುವ ಡಾ. ನಾಗೇಂದ್ರ ಎಸ್. ಮಸೂತಿ ಅವರು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಲಬುರಗಿಯ ವಿ.ಜಿ. ಮಹಿಳಾ ಪದವಿ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ.  ಕಲಬುರ್ಗಿ ಕನ್ನಡ; ವರ್ಣನಾತ್ಮಕ ವ್ಯಾಕರಣ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಗುಲಬರ್ಗಾ ವಿ.ವಿ. ಪಿಎಚ್.ಡಿ. ನೀಡಿದೆ. ’ಗುರುಸಿದ್ಧ’ ಅಂಕಿತದಲ್ಲಿ ಇವರು ವಚನಗಳನ್ನು ಬರೆಯುತ್ತಾರೆ. ಕಲ್ಯಾಣರಾವ ಪಾಟೀಲ್‌ ಮತ್ತು ಶಿವಶರಣಪ್ಪ ಮೋತಕಪಲ್ಲಿ ಅವರು ಮಸೂತಿ ಅವರ ಜೀವನ- ಸಾಹಿತ್ಯ ಕುರಿತ ’ನುಡಿತೋರಣ’ ಪುಸ್ತಕವನ್ನು ಸಂಪಾದಿಸಿದ್ದಾರೆ. ...

READ MORE

Related Books