ಮಾನವೀಯ ಚಿಂತನೆಗಳು

Author : ಗುರುಪಾದ ಮರಿಗುದ್ದಿ

Pages 696

₹ 400.00




Year of Publication: 2014
Published by: ಶ್ರೀ ನಿಜಲಿಂಗೇಶ್ವರ ಗ್ರಂಥಮಾಲೆ
Address: ಜಗದ್ಗುರು ಶ್ರೀ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠ, ನಿಡಸೋಸಿ.

Synopsys

ನಿಡಸೋಸಿ ದುರದುಂಡೀಶ್ಚರ ಮಠ ಬೆಳಗಾವಿ ಜಲ್ಲೆಯ ಗಡಿಯಲ್ಲಿರುವ ಹುಕ್ಕೇರಿ ತಾಲೂಕಿನಲ್ಲಿರುವ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿದೆ ಕೇರಳ ಹಾಗೂ ದಕ್ಷಿಣ ಕನ್ನಡ ಜಲ್ಲೆಯ ಹಳೆಯ ಅರಮನೆಗಳನ್ನು ಹೊಂದಿದ ಬೃಹತ್‌ ಕಾಷ್ಠ ಕಂಬಗಳ ಹಾಗೆ ಈ ಮಠ ಬೃಹತ್‌ ಕಟ್ಟಿಗೆಯ ಸುಂದರ. ಕಂಬಗಳ. ಹಾಗೂ ಕಲ್ಲಿನ ಸುಂದರ ಇಮಾರತಿಗಳಂದ ನೋಡಲು ಭವ್ಯ ಹಾಗೂ ಸುಂದರವಾಗಿದೆ. ಅಪಾರ ಭಕ್ತಸ್ತೋಮ, ವರ್ಷದಲ್ಲಿ ಎರಡು ಮಹಾದಾಸೋಹಗಳನ್ನು ನಡೆಯಿಸುವ ಈ ಮಠಕ್ಕೆ ಅರ್ಥಪೂರ್ಣ ಸೇವಾ ಪರಂಪರೆಯ ಶಿಷ್ಯರ ಹಳ್ಳಿಗಳವೆ. ಎರಡೂ ದಾಸೋಹಗಳಲ್ಲ ಬಹುದೊಡ್ಡ ಪ್ರಮಾಣದಲ್ಲಿ ನಡೆಯುವ ಅಡಿಗೆಮಾಡುವ ರೀತಿ, ನೀಡುವ ರೀತಿ ಬಸವಣ್ಣನ ಕಾಲದ ಮಹಾಮನೆಯನ್ನುನೆನಪಿಸುತ್ತಿದೆ.. ಶ್ರೀಗಳವರು ಸಂಪತ್ತಿನ ಸುಪ್ಪತ್ತಿಗೆಯಲ್ಲದ್ದರೂ ಮಾಡುವಂತಿರಬೇಕು, ಮಾಡದಂತಿರಬೇಕು, ಮಾಡುವ ಮಾಟದಲ್ಲಿ ತಾವಿಲ್ಲದಂತಿರಬೇಕು ಎಂಬ ನಿಲುವಿನಲ್ಲಿ ನಿರ್ಲಿಪ್ತ ಸ್ಥಿತಪ್ರಜ್ಞ ನಿಲುವಿನಲ್ಲದ್ದಾರೆ. ತಮ್ಮ ಪೂರ್ವದ ಸರಳತೆ, ಸಜ್ಜನಿಕೆಯಲ್ಲಿ ಒಂದಿನಿತೂ ಕೊರತೆಯಿಲ್ಲದಂತಿದ್ದಾರೆ. ಗುರುಪಾದ ಮರಿಗುದ್ದಿ ಅವರು. ತು೦ಬ. ಶ್ರಮವಹಿಸಿ.ಸಂಪಾದಿಸಿರುವ ಈ ಕೃತಿ ಒಳ್ಳೆಯ ಅಭಿ ನಂದನ ಗ್ರಂಥವೂ, ಮಹತ್ವದ ಆಕರ ಗ್ರಂಥವೂ ಆಗಿದೆ.

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Related Books