ಅವಲೋಕನ-ಸಂಶೋಧನ

Author : ಡಿ.ಕೆ. ಭೀಮಸೇನರಾವ್

Pages 338

₹ 80.00




Year of Publication: 2000
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಹೈದರಾಬಾದ್ ಕರ್ನಾಕದಲ್ಲಿ ಕನ್ನಡವನ್ನು ಪಸರಿಸಿದ ಡಿ.ಕೆ ಭೀಮಸೇನ ರಾಯರು ಕರ್ನಾಟಕದ ಪ್ರಾಚೀನ ವಿದ್ವತ್ ಪರಂಪರೆಯ ಶ್ರೇಷ್ಠ ವಿಧ್ವಾಂಸರಲ್ಲಿ ಒಬ್ಬರು. ಕೆಲ ವರ್ಷಗಳ ಕಾಲ ಕನ್ನಡ ನಾಡಿನಿಂದ ದೂರ ಉಳಿದು ಪ್ರಾಧ್ಯಾಪಕರಾಗಿ ನಂತರ ವೃತ್ತಿ ಬದುಕನ್ನು ಕಟ್ಟಿಕೊಂಡವರು. ಕನ್ನಡ ನಾಡು, ಕನ್ನಡ ಭಾಷೆ, ಸಾಹಿತ್ಯದ ನಂತರ ಹೈದರಾಬಾದ್ ಕರ್ನಾಟಕದಲ್ಲಿ ಜನರ ಮನಕ್ಕೆ ಪಸರಿಸುವಲ್ಲಿ ಯಶಸ್ವಿಯಾದರು. ಇವರ ಹಲವು ಮಹತ್ವದ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.

About the Author

ಡಿ.ಕೆ. ಭೀಮಸೇನರಾವ್
(08 April 1904 - 29 November 1969)

ಡಿ.ಕೆ.ಭೀಮಸೇನರಾವ್ ಅವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದಿದ್ದಿಗಿ ಗ್ರಾಮದಲ್ಲಿ 1904 ಏಪ್ರಿಲ್ 08ರಂದು ಜನಿಸಿದರು. ತಂದೆ ಕೇಶವರಾವ್, ತಾಯಿ ಲಕ್ಷ್ಮೀಬಾಯಿ. 1922ರಲ್ಲಿ ಉರ್ದು ಮಾಧ್ಯಮದಲ್ಲಿ ಮೆಟ್ರಿಕ್ ಪರೀಕ್ಷೆ ಪಾಸ್ ಮಾಡಿದರು. ಹೈದ್ರಾಬಾದ್‌ನ  ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಇವರು ಕನ್ನಡದಲ್ಲಿ ಪ್ರಥಮ ಸ್ಥಾನ ಪಡೆದರು. 1929ರಲ್ಲಿ ಮೈಸೂರು ವಿ.ವಿ.ದಲ್ಲಿ ಕನ್ನಡ ಎಂ.ಎ. ಪೂರ್ಣಗೊಳಿಸಿದರು. ಉಸ್ಮಾನಿಯ ವಿ.ವಿ.ದ ಕನ್ನಡ ವಿಭಾಗದಲ್ಲಿ ಬೋಧಕರಾಗಿ, ಸಂಶೋಧಕರಾಗಿ ವೃತ್ತಿ ಆರಂಭಿಸಿದರು.  ಪ್ರಾಧ್ಯಾಪಕರಾಗಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ಅವರ ಹಸ್ತಪ್ರತಿ ಸಂಗ್ರಹಣೆ ಮತ್ತು ಶಾಸನ ಸಂಗ್ರಹಣೆಗಾಗಿ ಮೈಸೂರು ಸರ್ಕಾರದಿಂದ ರಾಜ್ಯಪ್ರಶಸ್ತಿ ...

READ MORE

Related Books