
‘ತವರು ಬಣ್ಣ ಹುಟ್ಟುಕೊಂಡು’ ಲೇಖಕಿ ಅಂಜನಾ ಕೃಷ್ಣಪ್ಪ ಅವರು ರಚಿಸಿರುವ ‘ಜನಪದಗಳ ವಿಶ್ಲೇಷಣ ಲೇಖನ ಸಂಕಲನ. ಜನಪದ ಹಾಡುಗಳ ವಿಶ್ಲೇಷಣೆ ಮಾಡಲಾಗಿದೆ. ಜನಪದರ ಹಾಡು ಅವರು ನಂಬಿದ ಆಹಾರಕೊಟ್ಟು ಕಾಪಾಡುವ ಭೂಮಿತಾಯಿ ಸ್ಮರಿಸುವ ರೀತಿ, ಸೃಜನಶೀಲ ಸಾಹಿತ್ಯ ರಚನೆ ಕಾಣುತ್ತದೆ. ಅನಾಮಧೇಯ, ಸಮಷ್ಠಿ ಸ್ವರೂಪದ ರಚನೆ ನಿರೂಪಣಾ ವಿಧಾನ, ನಿರೂಪಣಾ ಸಂಧರ್ಭಗಳ ವಿಷಯವು ಶಿಷ್ಠ ಸಾಹಿತ್ಯಕ್ಕಿಂತ ಭಿನ್ನ. ಶಿಷ್ಠ ಮೂಲನೆಲೆಗಳನ್ನು ಬದಲಿಸಿದಂತೆ ಪರಸ್ಪರ ಪೂರಕವಾಗಿವೆ.
©2025 Book Brahma Private Limited.