
ಲೇಖಕ ಎಸ್.ಪಿ. ಪದ್ಮಪ್ರಸಾದ್ ಅವರು 2019ರ ಜೂನ್ ತಿಂಗಳಲ್ಲಿ ಎಂಟು ದಿನ ಬಾಲಿ ದ್ವೀಪದಲ್ಲಿ ಪ್ರವಾಸ ಮಾಡಿದ ದಟ್ಟ ಅನುಭವಗಳನ್ನು, ಅಲ್ಲಿನ ಹಸಿರು ಅನನ್ಯತೆಯನ್ನು ತಮ್ಮ ಕೃತಿಯಲ್ಲಿ ಓದುಗರಿಗೆ ಮನೋಜ್ಞವಾಗಿ ನಿರೂಪಿಸಿದ್ದಾರೆ. “ಇಂಡೋನೇಷ್ಯಾ ಮತ್ತು ಬಾಲಿಯ ಪೂರ್ವಾಪರ, ಡೆನ್ ಪಸಾರ್ ನಿಲ್ದಾಣದಲ್ಲಿ...., ಮಟನ್ ಸಾರಿ ಹಾರ್ಬರ್, ಪುರಾತೀರ್ಥ ಎಂಪುಲ್ ದೇಗುಲದಲ್ಲಿ...., ಅಬಿಯನ್ ಕುಸುಮಸಾರಿ, ಪೆನ್ಸಿಪುರವೆಂಬ ಸ್ವಚ್ಛಗ್ರಾಮದಲ್ಲಿ…, ತಾಂಜುಂಗ್ ಬೀಚ್ ಮತ್ತು ಆಮೆ ದ್ವೀಪ, ಉಲುವಟು ಮಂದಿರ ಮತ್ತು ರಾಮಾಯಣ ರೂಪಕ, ಕಡಲ ದಂಡೆಯಲ್ಲಿ ಪ್ರಶಾಂತ ಭೋಜನ” ಮುಂತಾದ ಬರೆಹಗಳನ್ನು ಇಲ್ಲಿ ಕಾಣಬಹುದಾಗಿದೆ.
©2025 Book Brahma Private Limited.